ಸರಕಾರದ ನೀತಿಗಳ ವಿರುದ್ಧ ಸಹಿ ಸಂಗ್ರಹ ಅಭಿಯಾನ

Update: 2020-11-10 13:40 GMT

 ಉಡುಪಿ, ನ.10: ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ನೇತೃತ್ವದಲ್ಲಿ ತೆಂಕನಿಡಿಯೂರು ಗ್ರಾಪಂ ವ್ಯಾಪ್ತಿಯಲ್ಲಿ ಸಹಿ ಸಂಗ್ರಹ ಅಭಿಯಾನವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಯತೀಶ್ ಕರ್ಕೇರಾ, ಗೋಪಾಲ ಕೃಷ್ಣ ಶೆಟ್ಟಿ, ಪೃಥ್ವಿರಾಜ್ ಶೆಟ್ಟಿ, ಆಗ್ನೆಲ್ ಫೆರ್ನಾಂಡಿಸ್, ಧನಂಜಯ ಕುಂದರ್, ಭೋಜ ಶೆಟ್ಟಿ, ಮಮತಾ ಶೆಟ್ಟಿ, ಮೀನಾ ಪಿಂಟೊ, ಕೃಷ್ಣ ಎಸ್ ಅಮೀನ್, ಸುರೇಶ್ ನಾಯಕ್, ವಿಲ್ಫ್ರೇಡ್, ವೆಂಕಟೇಶ್ ಕುಲಾಲ್, ಸುರೇಶ್ ಕುಮಾರ್, ಗೋಪಾಲ ಪೂಜಾರಿ, ಮುದ್ದು ಪೂಜಾರಿ, ಡೆನಿಸ್, ಪ್ರಭಾಕರ ಅಂಚನ್, ಸತೀಶ್ ನಾಯಕ್, ರಾಜೇಶ್ ನಾಯಕ್, ರಾಘು ಕೋಟ್ಯಾನ್, ನಾರಾಯಣ ಅಂಚನ್, ಮರಿಟಾ ಡಿಸೋಜ, ಗೋಪಾಲ ಗಾಣಿಗ, ವಸಂತ್, ರಾಮಚಂದ್ರ ನಾಯಕ್, ಪ್ರಮೀಳಾ, ಭವಾನಿ ಪೂಜಾರಿ, ಸೂರಜ್, ಅವಿನಾಶ್ ರೆಹಮಾನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News