ಆತ್ಮಹತ್ಯೆ

Update: 2020-12-28 16:29 GMT

ಕೋಟ, ಡಿ.28: ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ಕಾರ್ಕಡ ಗ್ರಾಮದ ಮೂಡುಹೋಳಿ ಬಳ್ಳಿಕೆರೆಯ ನರಸಿಂಹ ಪೂಜಾರಿ(67) ಎಂಬವರು ಮಾನಸಿಕವಾಗಿ ನೊಂದು ಡಿ.27ರಂದು ರಾತ್ರಿ ವೇಳೆ ಮನೆಯ ಟ್ಯಾರಿಸಿನ ಮೇಲ್ಭಾಗದಲ್ಲಿರುವ ತಗಡು ಮಾಡಿನ ಕಬ್ಬಿಣದ ರಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News