ಆತ್ಮಹತ್ಯೆ

Update: 2021-03-29 16:08 GMT

ಮಲ್ಪೆ, ಮಾ.29: ಮದ್ಯ ಸೇವನೆ ಮಾಡುವ ಚಟ ಹೊಂದಿದ್ದ ಒರಿಸ್ಸಾ ಮೂಲದ ಸಂತೋಷ ಕುಮಾರ (46) ಎಂಬವರು ಅದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ಮಾ.29ರಂದು ಬೆಳಗ್ಗೆ ಗುಜ್ಜರಬೆಟ್ಟುವಿನ ಸ್ಮಶಾನದ ಬಳಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News