ಆತ್ಮಹತ್ಯೆ

Update: 2021-04-29 15:56 GMT

ಅಜೆಕಾರು, ಎ.29: ತಾಯಿ ಮನೆ ಬಿಟ್ಟು ಮಗಳ ಮನೆಗೆ ಹೋದ ಚಿಂತೆ ಯಲ್ಲಿ ಮನನೊಂದ ಮರ್ಣೆ ಗ್ರಾಮದ ಅಜೆಕಾರು ನಿವಾಸಿ ಪ್ರವೀಣ್ ಶೆಟ್ಟಿ(46) ಎಂಬವರು ಎ.28ರಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News