ಯುವಕ ಆತ್ಮಹತ್ಯೆ

Update: 2021-05-17 16:32 GMT

ಮಣಿಪಾಲ, ಮೇ 16: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅಶ್ವತ್ ಶೆಟ್ಟಿ(30) ಎಂಬವರು ಎ.15ರ ಸಂಜೆಯಿಂದ 17ರ ಬೆಳಗಿನ ಮಧ್ಯಾವಧಿ ಯಲ್ಲಿ ಬಾಳ್ಕಟ್ಟ ಗೋಪಾಲ ಶೆಟ್ಟಿಯವರಿಗೆ ಸಂಬಂಧಿಸಿದ ಪಾಳುಬಿದ್ದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News