ಬಕ್ರೀದ್: ಮಸೀದಿಗಳಲ್ಲಿ ಶೇ.50 ಮಂದಿ ನಮಾಝ್ ಗೆ ಅವಕಾಶ
Update: 2021-07-20 13:38 GMT
ಮಂಗಳೂರು, ಜು.20: ಪ್ರಸಕ್ತ 2021ನೇ ಸಾಲಿನ ಬಕ್ರೀದ್ ಆಚರಣೆ, ಪ್ರಾಣಿ ವಧೆ ಮತ್ತು ಬಲಿದಾನ ಮಾಡುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸರಕಾರ ಹೊರಡಿಸಿರುವ ಆದೇಶದ ಪ್ರಕಾರ ಜಿಲ್ಲೆಗೆ ಸಂಬಂಧಿಸಿದಂತೆ ಆಯಾ ಮಸೀದಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ.50 ಮಂದಿ ಮೀರದಂತೆ ಪ್ರಾರ್ಥನೆಯಲ್ಲಿ ಭಾಗವಹಿಸುವಂತೆ ಜಿಲ್ಲಾಧಿಕಾರಿ ಪ್ರಕಟನೆ ತಿಳಿಸಿದೆ.