ಯುವಕ ಆತ್ಮಹತ್ಯೆ

Update: 2021-09-06 15:39 GMT

ಬೈಂದೂರು, ಸೆ.6: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಸುಧಾಕರ ದೇವಾಡಿಗ (30) ಎಂಬವರು ಸೆ.5ರಂದು ರಾತ್ರಿ ಸಮೀಪದಲ್ಲಿರುವ ಅಣ್ಣನ ಮನೆಯ ಕೋಣೆಯ ಮಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News