ಸೋಮೇಶ್ವರ: ಇಂಟರ್ ಲಾಕ್ ಕಾಮಗಾರಿ ಉದ್ಘಾಟನೆ

Update: 2021-09-07 11:58 GMT

ಉಳ್ಳಾಲ : ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕುಂಪಲ ಆಶ್ರಯ ಕಾಲನಿ ಒಳರಸ್ತೆಗೆ ಮಾಡಲಾದ ಇಂಟರ್ ಲಾಕ್ ಕಾಮಗಾರಿಯ ಉದ್ಘಾಟನೆ ಯನ್ನು ಶಾಸಕ ಯು.ಟಿ. ಖಾದರ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ದಿನೇಶ್ ಕುಂಪಲ, ಯೋಗೇಂದ್ರ, ಸತೀಶ್ ಉಳ್ಳಾಲ, ನಳಿನಿ, ವಿನೋದ್ ಕುಂಪಲ, ಸದಾಶಿವ ಉಳ್ಳಾಲ್, ಶ್ರೀಧರ್ ಆಳ್ವ, ಕಿರಣ್, ದೀಪಕ್ ಪಿಲಾರ್, ಪುರುಷೋತ್ತಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News