ಪಿಲಾರ್: ಎಸ್.ವೈ.ಎಸ್.ನಿಂದ ವಿಧವಾ ವೇತನ ವಿತರಣೆ ಕಾರ್ಯಕ್ರಮ

Update: 2021-10-27 07:23 GMT

ಉಳ್ಳಾಲ, ಅ.27: ಎಸ್.ವೈ.ಎಸ್. ತೊಕ್ಕೊಟ್ಟು ಬ್ರಾಂಚ್ ವತಿಯಿಂದ ವಿಧವಾ ವೇತನ ವಿತರಣೆ ಕಾರ್ಯಕ್ರಮಕ್ಕೆ

 ಚಾಲನೆ ನೀಡಲಾಯಿತು.

ಪಿಲಾರ್ ನಲ್ಲಿ ಜರುಗಿದ ಕಾರ್ಯಕ್ರಮವನ್ನು  ಎಸ್.ವೈ.ಎಸ್. ಮಂಗಳೂರು ನಗರ ಅಧ್ಯಕ್ಷ ಹಾಜಿ ರಶೀದ್ ಪಾಂಡೇಶ್ವರ ಉದ್ಘಾಟಿಸಿದರು.

ಎಸ್.ವೈ.ಎಸ್.  ತೊಕ್ಕೊಟ್ಟು ಬ್ರಾಂಚ್ ಉಪಾಧ್ಯಕ್ಷ ಹಸನ್ ಮುಬಾರಕ್ ಸಖಾಫಿ ನೇತೃತ್ವ ವಹಿಸಿದ್ದರು. ಆರಿಫ್ ಪಿಲಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬಶೀರ್ ಸಖಾಫಿ, ಹನೀಫ್ ಮದನಿ ಪಿಲಾರ್, ಅಬ್ದುಲ್ ಖಾದರ್, ಎಸ್.ಎಂ.ಮುಸ್ತಫ,

ಅಮೀರ್ ತೊಕ್ಕೊಟ್ಟು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News