ನೆಲ್ಲಿಕಟ್ಟೆ ದೈವಸ್ಥಾನದ ಸಾಮೂಹಿಕ ಹೂವಿನ ಪೂಜೆ

Update: 2021-10-27 13:29 GMT

ಉಡುಪಿ, ಅ.27: ಉಡುಪಿ ನೆಲ್ಲಿಕಟ್ಟೆ ಕ್ಷೇತ್ರ ಶ್ರೀ ಕಂಬಿಗಾರ ಶ್ರೀಬಬ್ಬು ಸ್ವಾಮಿ ಮತ್ತು ಪರಿವಾರ ದೈವಗಳ ದೈವಸ್ಥಾನ ಇದರ ಸಾಮೂಹಿಕ ಹೂವಿನ ಪೂಜೆಯು ಇತ್ತೀಚೆಗೆ ಬಹಳ ವಿಜೃಂಭನೆಯಿಂದ ಜರಗಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ಶೇಖರ್ ಜಿ. ಅಮೀನ್ ಮಠದಬೆಟ್ಟು, ಗೌರವಾಧ್ಯಕ್ಷ, ಹೆಗ್ಡೆ ಮೋಟಾರ್ಸ್‌ನ ಗಣನಾಥ ಹೆಗ್ಡೆ, ಶಾಂತಿ ಸಾಗರ ಮಾಲಕ ಲಕ್ಷ್ಮಣ ನಾಯ್ಕ, ಬನ್ನಂಜೆ ಸಾರ್ವಜನಿಕ ನಾಗಬ್ರಹ್ಮಸ್ಥಾನ ಆಡಳಿತ ಮೊಕ್ತೇಸರ ಪ್ರಶಾಂತ್ ಕುಮಾರ್, ಕಾರ್ಯದರ್ಶಿ ಸಂತೋಷ್ ವಾಗ್ಲೆ, ಪ್ರಭಾಕರ ಪೂಜಾರಿ, ಮಾದವ ಬನ್ನಂಜೆ, ರಾಜಗೋಪಾಲ ಉಪಾಧ್ಯ, ದಿನಕರ, ನಾಗೇಶ್ ಅಮೀನ್, ಗಿರೀಶ್ ಎಂ.ಕೆ., ದಿನೇಶ್ ಅಮೀನ್, ರಘುರಾಮ ಶೆಟ್ಟಿ, ಹರೀಶ್ ಕೆ., ರವಿ, ಪ್ರವೀಣ್, ಸುಧಾಕರ ಶೆಟ್ಟಿ, ಶಶಿಕಾಂತ, ಸುಭಾಶ್, ನಾರಾಯಣ ಪೂಜಾರಿ, ಗಣೇಶ್, ಸುರೇಂದ್ರ, ಅಣ್ಣಪ್ಪ, ಆನಂದ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News