​ಯುವಕ ನಾಪತ್ತೆ

Update: 2021-12-02 14:50 GMT

ಕುಂದಾಪುರ, ಡಿ.2: ಗುಲ್ವಾಡಿ ಕಳುವಿನ ಬಾಗಿಲು ನಿವಾಸಿ ನಾರಾಯಣ ಎಂಬವರ ಮಗ ಶಶಿಧರ (30) ಎಂಬವರು ನ.28ರಂದು ಮಧ್ಯಾಹ್ನ ಮನೆ ಯಿಂದ ಕುಂದಾಪುರಕ್ಕೆ ಆಧಾರ್ ಕಾರ್ಡ್ ಮಾಡಲು ಹೋಗುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News