ಎಸ್‌ಕೆಎಸ್‌ಎಸ್‌ಎಫ್ ಸದಸ್ಯತ್ವ ನೊಂದಣಿ ಅಭಿಯಾನ

Update: 2021-12-07 14:43 GMT

ಪಡುಬಿದ್ರಿ, ಡಿ.7: ವಿದ್ಯಾರ್ಥಿ ಸಂಘಟನೆ ಎಸ್‌ಕೆಎಸ್‌ಎಸ್‌ಎಫ್ ಕೇಂದ್ರೀಯ ಸಮಿತಿಯ ನಿರ್ದೇಶನದಂತೆ ಸದಸ್ಯತ್ವ ನೋಂದಣಿ ಅಭಿಯಾನದ ಅಂಗವಾಗಿ ಫಲಿಮಾರಿನಲ್ಲಿ ಇತ್ತೀಚೆಗೆ ಸಮಾವೇಶವನ್ನು ಆಯೋಜಿಸಲಾಗಿತ್ತು.

ಅಭಿಯಾನವನ್ನು ಫಲಿಮಾರ್ ಮಸೀದಿ ಖತೀಬ್ ಮುಹಮ್ಮದ್ ರಿಯಾಝ್ ಫೈಝಿ ಉದ್ಘಾಟಿಸಿದರು. ಜಮಾತಿನ ಮಾಜಿ ಅಧ್ಯಕ್ಷ ಎಂ.ಪಿ. ಮೊಯಿದಿನಬ್ಬ, ಕಾಂಜರಕಟ್ಟೆ ಮಸೀದಿಯ ಇಮಾಮ್ ಹಾರಿಸ್ ಅಝ್ಹರಿ ಮಾತನಾಡಿದರು.

ಅಭಿಯಾನವನ್ನು ಫಲಿಮಾರ್ ಮಸೀದಿ ಖತೀಬ್ ಮುಹಮ್ಮದ್ ರಿಯಾಝ್ ಫೈಝಿ ಉದ್ಘಾಟಿಸಿದರು. ಜಮಾತಿನ ಮಾಜಿ ಫಲಿಮಾರ್ ಘಟಕದ ಅಧ್ಯಕ್ಷ ದಾದಪೀರ್ ಅಧ್ಯಕ್ಷತೆ ವಹಿಸಿದ್ದರು. ಜಮಾತಿನ ಅಧ್ಯಕ್ಷ ಬದ್ರುದ್ದೀನ್, ಕಾರ್ಯದರ್ಶಿ ಅಬ್ದುಲ್ ರೆಹಮಾನ್, ಬಾತಿಷ್ ಕೌಸರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News