ಬಿಜೆಪಿಯ ದ್ವೇಷ ರಾಜಕಾರಣ ದೇಶಕ್ಕೆ ಗಂಡಾಂತರ ತರಲಿದೆ: ರಾಹುಲ್‌ ಗಾಂಧಿ

Update: 2022-01-16 09:45 GMT

ಹೊಸದಿಲ್ಲಿ: ಬಿಜೆಪಿಯ ದ್ವೇಷ ರಾಜಕಾರಣ ಈ ದೇಶಕ್ಕೆ ಗಂಡಾಂತರ ತಂದೊಡ್ಡಲಿದೆ.  ಈ ದ್ವೇಷಪೂರಿತ ವಾತಾವರಣವೇ ನಿರುದ್ಯೋಗಕ್ಕೂ ಕಾರಣವಾಗಿದೆ. ಸ್ಥಳೀಯ ಹಾಗೂ  ವಿದೇಶಿ ಕಂಪೆನಿಗಳು ಸಾಮಾಜಿಕ ಶಾಂತಿಯಿಲ್ಲದೇ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ನಮ್ಮ ನಿಮ್ಮೆಲ್ಲರ ನಡುವೆ ದಿನಂಪ್ರತಿ ಹರಡುತ್ತಿರುವ ಈ ದ್ವೇಷವನ್ನು ಕೊನೆಗಾಣಿಸಲು ಪ್ರಯತ್ನಿಸುತ್ತೇನೆ. ನೀವು ನನ್ನ ಜೊತೆಗಿದ್ದೀರಾ?ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವಿವಾರ ಹಿಂದಿಯಲ್ಲಿ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News