×
Ad

ಆತ್ಮಹತ್ಯೆ

Update: 2022-04-14 21:16 IST

ಹಿರಿಯಡ್ಕ : ಅನಾರೋಗ್ಯದಿಂದ ಬಳಲುತ್ತಿದ್ದ ಪೆರ್ಡೂರು ಪಕ್ಕಾಲು  ನಿವಾಸಿ ಮಂಜುನಾಥ(೩೦) ಎಂಬವರು ಮಾನಸಿಕವಾಗಿ ನೊಂದು ಎ.13ರಂದು ಸಂಜೆ ಮನೆಯ ಮಲಗುವ ಕೋಣೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News