×
Ad

ಆತ್ಮಹತ್ಯೆ

Update: 2022-06-11 21:26 IST

ಕುಂದಾಪುರ, ಜೂ.೧೧: ಕುಡಿತದ ಚಟ ಹೊಂದಿದ್ದ ಅಣ್ಣಯ್ಯ ಪೂಜಾರಿ (55) ಎಂಬವರು ಜೀವನದಲ್ಲಿ ಜಿಗುಪ್ಸೆ ಗೊಂಡು ಜೂ.10ರಂದು ರಾತ್ರಿ ಮನೆಯ ಸಮೀಪ ಇರುವ ಶೆಡ್ಡಿನ ಒಳಗಡೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News