ಮುಹಮ್ಮದ್‌ ಝುಬೈರ್‌ ಗೆ ಜಾಮೀನು ನಿರಾಕರಣೆ: 4 ದಿನ ಪೊಲೀಸ್‌ ಕಸ್ಟಡಿಗೆ

Update: 2022-06-28 12:23 GMT

ಹೊಸದಿಲ್ಲಿ: ಸತ್ಯಶೋಧಕ, ಪತ್ರಕರ್ತ ಮುಹಮ್ಮದ್‌ ಝುಬೈರ್‌ ರ 2018ರ ಟ್ವೀಟ್‌ ಕುರಿತು ಧಾರ್ಮಿಕ ಭಾವನೆಗಳನ್ನು ಪ್ರಚೋದನೆ ಮಾಡಿದ ಪ್ರಕರಣ ದಾಖಲಿಸಿ ಪೊಲೀಸರು ನಿನ್ನೆ ಬಂಧಿಸಿದ್ದರು. ಇದೀಗ ಅವರಿಗೆ ಮತ್ತೆ ಜಾಮೀನು ನಿರಾಕರಣೆ ಮಾಡಲಾಗಿದ್ದು, ನಾಲ್ಕು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News