×
Ad

ನಾಪತ್ತೆ

Update: 2022-07-05 21:14 IST

ಉಡುಪಿ : ಬ್ಯಾಂಕ್ ವ್ಯವಹಾರದ ಬಗ್ಗೆ ತನ್ನ ಮಗಳ ಗಂಡನ ಜೊತೆ ಜು.4ರಂದು ಬೆಳಗ್ಗೆ ಬಸ್ಸಿನಲ್ಲಿ ಬಂದು ಉಡುಪಿಯ ಕೆಎಂ ಮಾರ್ಗದ ಬಳಿ ಇಳಿದಿದ್ದ ಪಾಂಬೂರು ಮಾನಸ ಶಾಲೆಯ ಬಳಿಯ ನಿವಾಸಿ ಲಕ್ಷ್ಮಣ್ ರಾವ್ (೬೬) ಎಂಬವರು ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News