ಗಾಂಜಾ ಸೇವನೆ ಆರೋಪ : ಇಬ್ಬರು ವಶಕ್ಕೆ

Update: 2022-08-29 15:43 GMT

ಬೈಂದೂರು: ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ಆ.28ರಂದು ಗಾಂಜಾ ಸೇವನೆಗೆ ಸಂಬಂಧಿಸಿ ಶಿರೂರು ಕರಾವಳಿ ಸಮುದ್ರ ಕಿನಾರೆ ಬಳಿ ನಾಗರಾಜ ಮೊಗವೀರ(23) ಹಾಗೂ ಶಿರೂರು ಗ್ರಾಮದ ಹಡವಿನಕೋಣೆ ಶಾಲೆಯ ಬಳಿ ಮುಹಮ್ಮದ್ ಫರ್ಹಾನ್(23) ಎಂಬವರನ್ನು ಬೈಂದೂರು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News