ಗಣೇಶ ಚತುರ್ಥಿ ಹಿನ್ನೆಲೆ; ಗಂಗೊಳ್ಳಿ‌ಯಲ್ಲಿ ಪೊಲೀಸರಿಂದ ಪಥಸಂಚಲ‌ನ

Update: 2022-08-30 16:20 GMT

ಕುಂದಾಪುರ: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಗಂಗೊಳ್ಳಿ‌ ಠಾಣೆ ಸರಹದ್ದಿನ‌ ಸೂಕ್ಷ್ಮ ಪ್ರದೇಶವಾದ ಮೇಲ್ ಗಂಗೊಳ್ಳಿ‌ಯಿಂದ ಬಂದರುವರೆಗೆ ಪೊಲೀಸರು ಪಥಸಂಚಲನ ಮಾಡಿದರು.

ಈ ಪಥಸಂಚಲನದಲ್ಲಿ‌ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ, ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ವಿನಯ್ ಎಂ. ಕೊರ್ಲಹಳ್ಳಿ ಸಹಿತ ಕುಂದಾಪುರ ಉಪವಿಭಾಗದ  ಪೊಲೀಸ್ ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News