ಹೆಬ್ರಿ: ಕಾಯಿಲೆಗೆ ಬೇಸತ್ತು ಆತ್ಮಹತ್ಯೆ

Update: 2022-09-13 17:13 GMT

ಹೆಬ್ರಿ, ಸೆ.13: ಚರ್ಮ ಅಲರ್ಜಿ ಕಾಯಿಲೆಯಿಂದ ಬಳಲುತಿದ್ದು, ಚಿಕಿತ್ಸೆಯ ಬಳಿಕವೂ ಗುಣವಾಗದ ಬೇಸರದಲ್ಲಿ ಕಬ್ಬಿನಾಲೆ ಕೊಂಕಣರ ಬೆಟ್ಟು ಜನತಾ ಕಾಲನಿಯ ನಿವಾಸಿ ನಾರಾಯಣ ಶೆಟ್ಟಿಗಾರ್ (63) ಖಿನ್ನತೆಗೆ ಒಳಗಾಗಿ ಇಂದು ಬೆಳಗ್ಗೆ ಮನೆಯ ಪಕ್ಕದಲ್ಲಿರುವ ಚಪ್ಪರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News