ಉಡುಪಿ: ಹಿರಿಯ ನಾಗರಿಕರಿಗೆ ಚಿತ್ರಕಲಾ ಸ್ಪರ್ಧೆ

Update: 2022-09-26 16:04 GMT

ಉಡುಪಿ, ಸೆ.26: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಕಾಡಬೆಟ್ಟು ಬೆಳಕು ವೃದ್ಧಾಶ್ರಮ ಹಾಗೂ ಉಡುಪಿ ಜಯಂಟ್ಸ್ ಗ್ರೂಪ್‌ನವರ ಸಹಯೋಗದೊಂದಿಗೆ ಬೆಳಕು ವೃದ್ಧಾ ಶ್ರಮದ ಹಿರಿಯ ನಾಗರಿಕರಿಗೆ ಚಿತ್ರಕಲಾ ಸ್ಪರ್ಧೆಯನ್ನು ಸೋಮವಾರ ಏರ್ಪಡಿಸಲಾಗಿತ್ತು.

ಈ ಸಂದರ್ಭ ವೃದ್ಧಾಶ್ರಮದ ವ್ಯವಸ್ಥಾಪಕಿ ಜ್ಯೋತಿ, ಕ್ರಿಸ್ಟ್‌ದಾಸ್ ಮತ್ತು ಜಯಂಟ್ಸ್ ಅಧ್ಯಕ್ಷ ಎಂ.ಇಕ್ಬಾಲ್ ಮನ್ನಾ, ಯಶವಂತ್ ಸಾಲಿಯಾನ್, ಜಗದೀಶ್ ಅಮೀನ್, ಗಣೇಶ್ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News