ಅನುಮಾನಾಸ್ಪದ ವ್ಯಕ್ತಿಯ ಬಂಧನ

Update: 2022-09-28 15:24 GMT

ಹೆಬ್ರಿ, ಸೆ.28: ಬೇಳಂಜೆ ಬಸ್ ನಿಲ್ದಾಣ ಬಳಿ ಸೆ.28ರಂದು ನಸುಕಿನ ವೇಳೆ ಅನುಮಾನಾಸ್ಪದವಾಗಿ ನಿಂತಿದ್ದ ಕಾರವಾರ ಮುಂಡಗೋಡುವಿನ ಮಣಿಕಂಠ (24) ಎಂಬಾತನನ್ನು ಹೆಬ್ರಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News