ಅಂದರ್ ಬಾಹರ್ ಆರೋಪ : ಐವರ ಬಂಧನ

Update: 2022-09-29 16:07 GMT

ಬೈಂದೂರು, ಸೆ.29: ಹೆರೂರು ಗ್ರಾಮದ ಹಾಡಿಯಲ್ಲಿ ಸೆ.27ರಂದು ಅಂದರ್ ಬಾಹರ್  ಇಸ್ಪೀಟು ಜುಗಾರಿ ಆಡುತ್ತಿದ್ದ ಶ್ರೀನಿವಾಸ ದೇವಾಡಿಗ, ಉಪೇಂದ್ರ ಗಾಣಿಗ, ಬಾಬಣ್ಣ ಮೊಗವೀರ, ದುರ್ಗಾ ಪೂಜಾರಿ, ಪ್ರಶಾಂತ ಪೂಜಾರಿ ಎಂಬವರನ್ನು ಪೊಲೀಸರು ಬಂಧಿಸಿ, ೨೧,೮೦೦ರೂ. ನಗದು ವಶಪಡಿಸಿಕೊಂಡಿ ದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News