ಆತ್ಮಹತ್ಯೆ
Update: 2022-10-16 21:06 IST
ಕುಂದಾಪುರ: ಪಾರ್ಶ್ವವಾಯು ಖಾಯಿಲೆಯಿಂದ ಬಳಲುತ್ತಿದ್ದ ಕುಂದಾಪುರ ಪಡುಕೇರಿ ನಿವಾಸಿ ಸುಮನ (58) ಎಂಬವರು ಮನನೊಂದು ಅ.15ರಂದು ಸಂಜೆ ಮನೆಯ ಹಿಂಬದಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.