ಆತ್ಮಹತ್ಯೆ
Update: 2022-10-27 17:21 GMT
ಕಾಪು : ವಿಪರೀತ ಮದ್ಯಪಾನ ಸೇವನೆಯ ಚಟವಿದ್ದು, ನಾಲ್ಕು ತಿಂಗಳ ಹಿಂದೆ ಪಾರ್ಶ್ವವಾಯುಗೆ ತುತ್ತಾದ ಉದ್ಯೋವರ ಬೋಳಾರಗುಡ್ಡೆಯ ಚಂದ್ರಶೇಖರ್ (65) ಎಂಬವರು ಮಾನಸಿಕ ಖಿನ್ನತೆಗೊಳಗಾಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಬುಧವಾರ ಅಪರಾಹ್ನ ಮನೆಯ ಹಾಲ್ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.