ಸುಮಂಗಲಾರಿಗೆ ಪಿಎಚ್ಡಿ ಪದವಿ
Update: 2023-02-21 21:50 IST
ಉಡುಪಿ: ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಸುಮಂಗಲಾ ಇವರು ಡಾ.ಗಣನಾಥ ಶೆಟ್ಟಿ ಎಕ್ಕಾರು ಅವರ ಮಾರ್ಗದರ್ಶನದಲ್ಲಿ ಪಿಹೆಚ್ಡಿ ಪದವಿಗಾಗಿ ಮಂಡಿಸಿರುವ ‘ಕನ್ನಡ ವಿಚಾರ ಸಾಹಿತ್ಯದಲ್ಲಿ ದೇವರ ಪರಿಕಲ್ಪನೆ’ ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ‘ಡಾಕ್ಟರೇಟ್’ ಪದವಿಯನ್ನು ನೀಡಿದೆ.
ಸುಮಂಗಲಾ ಇವರು ಸುಧೀಂದ್ರ ಎನ್. ಭಟ್ ಹೊಳೆನರಸೀಪುರ ಇವರ ಪತ್ನಿ.