ಹೃದಯಾಘಾತದಿಂದ ಯುವಕ ಮೃತ್ಯು

Update: 2023-03-10 15:56 GMT

ಬೈಂದೂರು : ಹೆರಂಜಾಲು ಗ್ರಾಮದ ಅಕ್ಕಸಾಲಿಗರ ಮನೆ ನಿವಾಸಿ ನಾರಾಯಣ ಆಚಾರ್ಯ ಎಂಬವರ ಮಗ ಪ್ರಭಾಕರ ಆಚಾರ್ಯ(36) ಎಂಬವರು ಮಾ.8ರಂದು ರಾತ್ರಿ ಮನೆಯಲ್ಲಿ ಮಲಗಿದ್ದಲ್ಲಿಯೇ ಹೃದಯಾಘಾತ ದಿಂದ ಮೃತಪಟ್ಟಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News