ಮೀನುಗಾರ ಆತ್ಮಹತ್ಯೆ

Update: 2023-03-11 15:27 GMT

ಮಲ್ಪೆ : ಬೆನ್ನುನೋವಿನಿಂದ ಬಳಲುತ್ತಿದ್ದ ಕೊಡವೂರು ಲಕ್ಷ್ಮೀ ನಗರದ ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದ ನಾರಾಯಣ ಶ್ರೀಯಾನ್ (48) ಎಂಬವರು ಮಾ.10ರಂದು ಮಧ್ಯಾಹ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News