ಚುನಾವಣೆ ನಿರ್ವಹಣೆಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ತಂಗಳ ರಚನೆ
ಉಡುಪಿ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ನೇತೃತ್ವದಲ್ಲಿ ಜಿಲ್ಲಾ ನಿರ್ವಹಣಾ ಸಮಿತಿಗಳನ್ನು ರಚಿಸಲಾಗಿದೆ. ವಿವಿಧ ಸಮಿತಿಗಳ ವಿವರ ಹೀಗಿದೆ.
ಚುನಾವಣಾ ಸಮಿತಿ: ಅಶೋಕ್ ಕುಮಾರ್ ಕೊಡವೂರು, ರೋಝಿ ಜೋನ್, ವೀರಪ್ಪ ಮೊಯಿಲಿ, ಪ್ರತಾಪನ್ ಟಿ.ಎನ್., ಪ್ರತಾಪ್ಚಂದ್ರ ಶೆಟ್ಟಿ, ವಿನಯ್ಕುಮಾರ್ ಸೊರಕೆ, ಮಂಜುನಾಥ ಭಂಡಾರಿ, ಕೆ.ಅಭಯಚಂದ್ರ ಜೈನ್, ಗೋಪಾಲ ಪೂಜಾರಿ, ಎಂ.ಎ.ಗಫೂರ್, ಮಿಥುನ್ ರೈ, ಮಮತಾ ಗಟ್ಟಿ, ಜನಾರ್ಧನ ತೋನ್ಸೆ, ದಿನೇಶ್ ಹೆಗ್ಡೆ ಮೊಳಹಳ್ಳಿ, ಹರೀಶ್ ಕಿಣಿ, ಮದನ್ ಕುಮಾರ್, ಕನ್ಮಕ್ಕಿ ಹರಿಪ್ರಸಾದ್ ಶೆಟ್ಟಿ, ಶಂಕರ ಕುಂದರ್, ದಿನಕರ ಹೇರೂರು.
ರಮೇಶ್ ಕಾಂಚನ್, ಮಂಜುನಾಥ ಪೂಜಾರಿ, ಸದಾಶಿವ ದೇವಾಡಿಗ, ನವೀನಚಂದ್ರ ಸುವರ್ಣ, ಸಂತೋಷ್ ಕುಲಾಲ್, ಪ್ರದೀಪ್ ಕುಮಾರ್ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ವೆರೋನಿಕಾ ಕರ್ನೇಲಿಯೋ, ದಿನೇಶ್ ಪುತ್ರನ್, ನೀರೆಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ , ಭುಜಂಗ ಶೆಟ್ಟಿ, ಸರಸು ಬಂಗೇರ, ಸರಳ ಕಾಂಚನ, ಯು.ಆರ್.ಸಭಾಪತಿ, ರಾಜು ಪೂಜಾರಿ, ಮುಂಚೂಣಿ ಘಟಕದ ಅಧ್ಯಕ್ಷರು, ಉಪ ಸಮಿತಿಗಳ ಅಧ್ಯಕ್ಷರುಗಳು.
ಸಂಯೋಜನಾ ಸಮಿತಿ: ಎಂ.ಎ.ಗಫೂರ್, ಶಿವರಾಮ ಶೆಟ್ಟಿ ಮಲ್ಯಾಡಿ, ರಾಜು ಪೂಜಾರಿ, ನೀರೆ ಕೃಷ್ಣ ಶೆಟ್ಟಿ, ಸುಧಾಕರ ಕೋಟ್ಯಾನ್, ವೆರೋನಿಕಾ ಕರ್ನೇಲಿಯೋ, ಡಾ. ಸುನೀತಾ ಶೆಟ್ಟಿ, ದಿನೇಶ್ ಪುತ್ರನ್, ದಿವಾಕರ ಕುಂದರ್,ಕೃಷ್ಣಮೂರ್ತಿ ಆಚಾರ್ಯ, ಪ್ರಶಾಂತ್ ಜತ್ತನ್ನ, ಪ್ರಖ್ಯಾತ್ ಶೆಟ್ಟಿ, ಮುರಳಿ ಶೆಟ್ಟಿ, ಭುಜಂಗ ಶೆಟ್ಟಿ ಮತ್ತು ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು.
ಉಸ್ತುವಾರಿಗಳು: ಶಿರೂರು- ಗೌರಿ ದೇವಾಡಿಗ, ಕೊಲ್ಲೂರು- ರಮೇಶ ಗಾಣಿಗ, ಕಂಬದಕೋಣೆ-ರಘುರಾಮ ಶೆಟ್ಟಿ, ತ್ರಾಸಿ- ಪ್ರಕಾಶಚಂದ್ರ ಶೆಟ್ಟಿ, ವಂಡ್ಸೆ- ಜ್ಯೋತಿ ಪುತ್ರನ್, ಸಿದ್ದಾಪುರ- ಸಂತೋಷ್ ಕುಮಾರ ಹಕ್ಲಾಡಿ, ಕೋಟೇಶ್ವರ- ಮಲ್ಯಾಡಿ ಶಿವರಾಮ ಶೆಟ್ಟಿ, ಬೀಜಾಡಿ - ಬೆಳ್ವೆ ಸತೀಸ್ ಕಿಣಿ, ಕಾವ್ರಾಡಿ- ಸಂಪಿಗೆಹಾಡಿ ಸಂಜೀವ ಶೆಟ್ಟಿ, ಹಾಲಾಡಿ- ಕೆ.ಸದಾನಂದ ಶೆಟ್ಟಿ.
ಕೋಟ- ನಟರಾಜ ಹೊಳ್ಳ, ಶಿರಿಯಾರ- ವೈ.ಬಿ.ರಾಘವೇಂದ್ರ, ಮಂದಾರ್ತಿ- ರೋಶನಿ ಒಲಿವೆರಾ, ಉಪ್ಪೂರು-ವೆರೋನಿಕಾ ಕರ್ನೇಲಿಯೋ, ಬ್ರಹ್ಮಾವರ- ಬಾಲಕೃಷ್ಣ ಪೂಜಾರಿ, ೮೦ ಬಡಗಬೆಟ್ಟು - ಸುಕೇಶ್ ಕುಂದರ್, ಉದ್ಯಾವರ- ಹರೀಶ್ ಶೆಟ್ಟಿ ಪಾಂಗಾಳ, ಕಲ್ಯಾಣಪುರ- ಕೀರ್ತಿ ಶೆಟ್ಟಿ, ಶಿರ್ವ- ಪ್ರಶಾಂತ ಜತ್ತನ್ನ, ಪಡುಬಿದ್ರಿ- ದೀಪಕ್ ಕೋಟ್ಯಾನ್, ಹೆಬ್ರಿ- ರಾಘವ ದೇವಾಡಿಗ, ಚಾರಾ- ಡಾ.ಸುನೀತಾ ಶೆಟ್ಟಿ, ಮರ್ಣೆ- ಶಿರಿಯಣ್ಣ ಶೆಟ್ಟಿ, ಬೈಲೂರು- ದಿಲೀಪ್ ಹೆಗ್ಡೆ, ಮಿಯಾರು- ಎಂ.ಪಿ.ಮೊಯಿದಿನಬ್ಬ, ಬೆಳ್ಮಣ್ಣು- ಶಶಿಧರ ಶೆಟ್ಟಿ.
ನಗರಸಭಾ ವ್ಯಾಪ್ತಿಯ ಉಸ್ತುವಾರಿಗಳು: ಕಾರ್ಕಳ ಪುರಸಭೆ- ಸುಧಾಕರ ಕೋಟ್ಯಾನ್, ಉಡುಪಿ ನಗರಸಭೆ- ಹಬೀಬ್ ಆಲಿ, ರೋಶನಿ ಒಲಿವೆರಾ, ಕುಂದಾಪುರ ಪುರಸಭೆ- ವಾಸುದೇವ ಯಡಿಯಾಳ್, ಕಾಪು ಪುರಸಭೆ - ಸೌರಭ ಬಲ್ಲಾಳ, ಸಾಲಿಗ್ರಾಮ ಪಟ್ಟಣ ಪಂಚಾಯತ್- ತಿಮ್ಮ ಪೂಜಾರಿ.
ಇದರೊಂದಿಗೆ ಅಭ್ಯರ್ಥಿಗಳ ನಾಮ ಸೂಚನಾ ನಿರ್ವಹಣೆ ಸಮಿತಿ, ಕಾನೂನು ಸಲಹಾ ಸಮಿತಿ, ಮಾಧ್ಯಮ ನಿರ್ವಹಣೆ ಸಮಿತಿ, ಸುದ್ದಿ ಮಾಧ್ಯಮ ನಿರ್ವಹಣಾ ಸಮಿತಿ, ಸಾಮಾಜಿಕ ಜಾಲತಾಣ ನಿರ್ವಹಣೆ ಸಮಿತಿ, ವಾಹನ ವ್ಯವಸ್ಥೆ ನಿರ್ವಹಣೆ ಸಮಿತಿ, ಅಭ್ಯರ್ಥಿಗಳ ಕಾರ್ಯಕ್ರಮ ಸಂಚಲನ ಸಮಿತಿ, ಇತರ ನಿರ್ವಹಣಾ ಸಮಿತಿಗಳನ್ನು ಸಹ ರಚಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಕಟಣೆ ತಿಳಿಸಿದೆ.