ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ಕ್ಷಮೆ ಯಾಚಿಸಿದ ಕುನ್ವರ್ ವಿಜಯ್ ಶಾ
ಹೊಸದಿಲ್ಲಿ: ಮಹಿಳಾ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವುದಕ್ಕೆ ಮಧ್ಯಪ್ರದೇಶದ ಸಂಪುಟ ಸಚಿವ ಕುನ್ವರ್ ವಿಜಯ್ ಶಾ ಅವರು ಮಂಗಳವಾರ ಕ್ಷಮೆ ಯಾಚಿಸಿದ್ದಾರೆ.
ತನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿರುವ ಶಾ ಅವರು, ‘‘ನಾನು ದೇವರಲ್ಲ; ನಾನು ಕೂಡ ಮನುಷ್ಯ. ನಾನು 10 ಬಾರಿ ಕ್ಷಮೆ ಯಾಚಿಸುತ್ತೇನೆ’’ ಎಂದಿದ್ದಾರೆ.
ಶಾ ಅವರ ಭಾಷಣದ ವೀಡಿಯೊ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಈ ವಿವಾದ ಉಂಟಾಗಿತ್ತು.
ತನ್ನ ಸ್ಪಷ್ಟನೆಯಲ್ಲಿ ಶಾ ಅವರು, ತನ್ನ ಹೇಳಿಕೆಯನ್ನು ಸಂದರ್ಭವನ್ನು ಬಿಟ್ಟು ಉಲ್ಲೇಖಿಸಲಾಗಿದೆ. ತಾನು ಕರ್ನಲ್ ಖುರೇಷಿ ಅವರ ಶೌರ್ಯವನ್ನು ಪ್ರಶಂಸಿಸಲು ಉದ್ದೇಶಿಸಿದ್ದೆ ಎಂದಿದ್ದಾರೆ.
'हमारी सेना की जांबाज बेटियां आतंकवादियों की बहन हैं'
— Congress (@INCIndia) May 13, 2025
- ये घटिया बात मध्य प्रदेश में BJP सरकार के मंत्री विजय शाह ने कही है।
भारत की जिन बेटियों पर सबको नाज है, उन बेटियों को लेकर ये शर्मनाक बयान दिया गया है। उन्हें आतंकवादियों की बहन बताया गया है।
ये हमारी पराक्रमी सेना का… pic.twitter.com/y591M3ky8G
भाजपा की मध्य प्रदेश सरकार के एक मंत्री ने हमारी वीर बेटी कर्नल सोफिया क़ुरैशी के बारे में बेहद अपमानजनक, शर्मनाक और ओछी टिप्पणी की है।
— Mallikarjun Kharge (@kharge) May 13, 2025
पहलगाम के आतंकी देश को बाँटना चाहते थे, पर आतंकवादियों को मुंहतोड़ जवाब देने में पूरे ‘ऑपरेशन सिंदूर’ के दौरान देश एकजुट था।
BJP-RSS की…