Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮಂಗಳೂರು: ದಸರಾ ಮೈಸೂರು ವಿಭಾಗ ಮಟ್ಟದ...

ಮಂಗಳೂರು: ದಸರಾ ಮೈಸೂರು ವಿಭಾಗ ಮಟ್ಟದ ಕ್ರೀಡಾಕೂಟ

ವಾರ್ತಾಭಾರತಿವಾರ್ತಾಭಾರತಿ14 Sept 2025 9:53 PM IST
share
ಮಂಗಳೂರು: ದಸರಾ ಮೈಸೂರು ವಿಭಾಗ ಮಟ್ಟದ ಕ್ರೀಡಾಕೂಟ

ಮಂಗಳೂರು, ಸೆ.14: ನಗರದ ಮಂಗಳ ಕ್ರೀಡಾಂಗಣದ ಯು.ಎಸ್ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ರವಿವಾರ ನಡೆದ ಮೈಸೂರು ವಿಭಾಗದ ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳಲ್ಲಿ ಪುರುಷರ ಗ್ರೀಕೊ ರೋಮನ್ ಮತ್ತು ಫ್ರೀಸ್ಟೈಲ್ ಒಳಗೊಂಡ 21 ವಿಭಾಗಗಳ ಪೈಕಿ ದ.ಕ. 9ರಲ್ಲಿ ಮತ್ತು ಮೈಸೂರು 8ರಲ್ಲಿ ಚಿನ್ನ ಗೆದ್ದುಕೊಂಡಿತು. ಮಹಿಳೆಯರ ಫ್ರೀಸ್ಟೈಲ್‌ನ 10 ಸ್ಪರ್ಧೆಗಳ ಪೈಕಿ 6ರಲ್ಲಿ ದ.ಕ. ಚಿನ್ನ ತನ್ನದಾಗಿಸಿಕೊಂಡಿತು.

ಮೈಸೂರು ಮತ್ತು ದ.ಕ. ಜಿಲ್ಲೆಯ ಕ್ರೀಡಾಪಟುಗಳು ಕುಸ್ತಿ ಮ್ಯಾಟ್‌ನಲ್ಲಿ ಮಿಂಚಿದರು. ಪುರುಷರ 125 ಕೆಜಿ ಫ್ರೀಸ್ಟೈಲ್‌ನಲ್ಲಿ ದ.ಕ. ಜಿಲ್ಲೆಯ ಕಾರ್ತಿಕ್, ಗ್ರೀಕೊ ರೋಮನ್ 97+ಕೆಜಿ ವಿಭಾಗದಲ್ಲಿ ದ.ಕ.ಜಿಲ್ಲೆಯ ನಿಖಿಲ್ ಮತ್ತು ಮಹಿಳೆಯರ 76 ಕೆಜಿ ಫ್ರೀಸ್ಟೈಲ್‌ನಲ್ಲಿ ಉಡುಪಿ ಜಿಲ್ಲೆಯ ಗಾಯತ್ರಿ ಚಾಂಪಿಯನ್ ಆದರು.

*ಫಲಿತಾಂಶಗಳು: ಪುರುಷರ ಫ್ರೀಸ್ಟೈಲ್:125 ಕೆಜಿ: ಕಾರ್ತಿಕ್ (ದಕ)1, ಸುದರ್ಶನ್ (ದಕ)2, ಹರ್ಷಿತ್ (ಉಡುಪಿ)3; 97 ಕೆಜಿ: ಮನೋಜ್ (ಮಂಡ್ಯ)1, ಶಂಕರ್ (ದಕ)2; 92 ಕೆಜಿ: ದರ್ಶನ್ ಎ.ಎಸ್ (ಮೈಸೂರು)1, ರಜಿತ್ (ದಕ)2, ಶರತ್ ಕುಮಾರ್ (ಮಂಡ್ಯ)3; 86ಕೆಜಿ: ಸಂಜಯ್ ಚಂದ್ರ (ಮೈಸೂರು)1, ಪ್ರವೀಣ್ ಕುಮಾರ್ (ಮಂಡ್ಯ)2, ಪ್ರತೀತ್ (ದಕ)3; 79 ಕೆಜಿ: ಮುಹಮ್ಮದ್ ಎಫ್. (ಮೈಸೂರು)1, ಮನೋಜ್ (ದಕ)2, ಶಿವರಾಜ್ (ದಕ), ಶಶಾಂಕ್ ರಾಜ್ (ಮೈಸೂರು)3; 74 ಕೆಜಿ: ಹರ್ಷವರ್ಧನ್ (ಮೈಸೂರು)1, ಗಗನ್ (ದಕ)2, ನಿಶಾಂತ್ ಗೌಡ (ಮಂಡ್ಯ), ಸಜ್ಜನ್ (ಉಡುಪಿ)3; 70 ಕೆಜಿ: ಸೂರಜ್ (ಮಂಡ್ಯ) 1, ಮನೋಜ್ (ದಕ)2, ಮೋಹನ್ (ಮೈಸೂರು), ಪವನ್ (ಚಿಕ್ಕಮಗಳೂರು)3; 65ಕೆಜಿ: ಗುರುರಕ್ಷಣ್ (ಮೈಸೂರು) 1, ನಿಖಿಲ್ (ದಕ)2, ಚೇತನ್‌ರಾಜ್ (ಹಾಸನ), ರಂಜನ್ (ದಕ)3; 61 ಕೆಜಿ: ಅರುಣ್ (ದಕ)1, ಹರ್ಷಿತ್ (ಮಂಡ್ಯ)2, ದಿಶಾಂತ್ ಗೌಡ (ಮೈಸೂರು)3; 57 ಕೆಜಿ: ರಘುನಾಥ್ (ದಕ)1, ಪ್ರಕಾಶ್ (ಚಿಕ್ಕಮಗಳೂರು)2, ಮೋಹಿತ್ (ಮಂಡ್ಯ), ಪ್ರತಾಪ್ (ಮೈಸೂರು)3.

*ಗ್ರೀಕೊ ರೋಮನ್: 97+ಕೆಜಿ: ನಿಖಿಲ್ (ದಕ)1, ಮುಹಮ್ಮದ್ ಶೇಕ್ (ಮೈಸೂರು)2; 97 ಕೆಜಿ: ಕೃಷ್ಣ (ದಕ)1, ನವೀನ್ ಕುಮಾರ್ (ಮೈಸೂರು)2, ಪರಮೇಶ್ (ಮೈಸೂರು)1, ಲೋಹಿತ್ ಗೌಡ (ಮೈಸೂರು)2, ಕುಶಾಲ್ (ಚಿಕ್ಕಮಗಳೂರು), ವಿರಾಜ್ (ಉಡುಪಿ)3; 82 ಕೆಜಿ: ವಿನಯ ಕುಮಾರ್ (ಮೈಸೂರು)1, ವಿಜಯೇಂದ್ರ (ಮೈಸೂರು)2, ನಂದ ಕೃಷ್ಣ (ದಕ)3; 77 ಕೆಜಿ: ರಾಕೇಶ್ ಎನ್ (ಮೈಸೂರು)1, ನಿಧಿನ್ (ದಕ)2, ಗಂಗರಾಜ್ (ಹಾಸನ)3, ಭರತ್ ಚಂದ್ರ (ಮೈಸೂರು)3; 72 ಕೆಜಿ: ತುಷಾರ್ ಗೌಡ (ಮೈಸೂರು)1, ನಂದನ್ ಗೌಡ (ಮೈಸೂರು)2, ಯುವರಾಜ್ (ಮೈಸೂರು), ವರುಣ್ (ಉಡುಪಿ)3; 67 ಕೆಜಿ: ಗುಡಪ್ಪ (ದಕ)1, ಗಂಗರಾಜ್ (ಮೈಸೂರು)2, ಸಾಗರ್ (ಮೈಸೂರು)3; 63 ಕೆಜಿ: ಶಶಿಕುಮಾರ್ (ದಕ)1, ಹರ್ಷ ಗೌಡ (ಮೈಸೂರು)2, ಸುಜಯ್ (ಉಡುಪಿ), ರಮೇಶ್ (ಮೈಸೂರು)3; 60 ಕೆಜಿ: ಮನೋಜ್ ಆರ್‌ಕೆ (ದಕ)1, ಪ್ರೀತಂ (ಮಂಡ್ಯ)2, ಅಭಿಷೇಕ್ (ಚಿಕ್ಕಮಗಳೂರು), ಸನ್ವಿತ್ (ಉಡುಪಿ)3; 55 ಕೆಜಿ: ಧರ್ಮರಾಜ್ (ದಕ)1, ವಿಕಾಸ್ (ಚಿಕ್ಕಮಗಳೂರು)2, ಹರ್ಷಿತ್ (ದಕ), ಆರ್ಯ (ಉಡುಪಿ)3.

*ಮಹಿಳೆಯರು: 76 ಕೆಜಿ: ಗಾಯತ್ರಿ (ಉಡುಪಿ)1, ಹೃಲೇಖಾ (ದಕ)2, ನವ್ಯಶ್ರೀ (ದಕ), ವಾತ್ಸಲ್ಯ (ಉಡುಪಿ)3; 72 ಕೆಜಿ: ಜಾನ್ವಿ (ದಕ)1, ಷಾಸ್ಯ (ದಕ)2, ಮಾನಸ (ಮೈಸೂರು)3; 68 ಕೆಜಿ: ಮಾನ್ಯಾ (ದಕ)1, ಚೈತ್ರಿಕಾ (ದಕ)2, ಅನುಷಾ (ಉಡುಪಿ), ಗೌರಿ (ಮೈಸೂರು)3; 65 ಕೆಜಿ: ಅದಿತಿ ಶೆಟ್ಟಿ (ದಕ)1, ಶಕೀರ (ದಕ)2, ಹರ್ಷಿಣಿ (ಉಡುಪಿ), ವರ್ಷಿತಾ (ಮೈಸೂರು)3; 62ಕೆಜಿ: ರೀತು (ಮೈಸೂರು)1, ಊರ್ಮಿಳಾ (ದಕ)2, ಸ್ಫೂರ್ತಿ (ದಕ)3; 59 ಕೆಜಿ: ಚಿತ್ರಾ (ದಕ)1, ತೇಜಸ್ವಿನಿ (ದಕ)2, ಮೇಘನಾ (ಉಡುಪಿ)3; 57 ಕೆಜಿ: ಚೈತನ್ಯಾ (ಮೈಸೂರು)1, ಅಂಜು ಶೆಟ್ಟಿ (ದಕ)2, ಪೂರ್ಣಿಮಾ (ಉಡುಪಿ), ಖುಷಿ (ದಕ)3; 55ಕೆಜಿ: ನಂದಿನಿ (ಮೈಸೂರು) 1, ರಿಷಾ (ಉಡುಪಿ)2, ಮೃದುಲಾ, ಮನ್ವಿತಾ (ದಕ)3; 53 ಕೆಜಿ: ಚಂದ್ರಿಕಾ (ದಕ)1, ಶ್ಯಾಮಲಾ (ದಕ)2, ಪ್ರೇಕ್ಷಾ (ಉಡುಪಿ), ಜೀವಿಕಾ (ಮೈಸೂರು)3; 50 ಕೆಜಿ: ದೀಕ್ಷಾ (ದಕ)1, ಯಶಸ್ವಿನಿ (ಮೈಸೂರು)2, ತ್ರಿವೇಣಿ (ದಕ), ಲಕ್ಷ್ಮಿ (ಮೈಸೂರು)3.

ವಾಲಿಬಾಲ್‌ನಲ್ಲಿ ದಕ ಚಾಂಪಿಯನ್: ಮಹಿಳೆಯರ ವಾಲಿಬಾಲ್‌ನಲ್ಲಿ ಮೈಸೂರು ಜಿಲ್ಲಾ ತಂಡವನ್ನು ದ.ಕ.ಚಿನ್ನ ಸೋಲಿಸಿತು. ಮಹಿಳೆಯರ ಬಾಕ್ಸಿಂಗ್‌ನ 51-54 ಕೆಜಿ ವಿಭಾಗದಲ್ಲಿ ಮೈಸೂರಿನ ದುರ್ಗಾ ಭವಾನಿ ಚಿನ್ನ ಗೆದ್ದರೆ ದ.ಕ.ಜಿಲ್ಲೆಯ ಅವನಿ ಬೆಳ್ಳಿ ಗಳಿಸಿದರು. 48-50 ಕೆಜಿ ವಿಭಾಗದಲ್ಲಿ ದ.ಕ.ದ ಅನಶಿಗೆ ಚಿನ್ನ, ಉಡುಪಿಯ ಜಾಯ್ಲಿನ್ ನಥಾಲಿನ್‌ಗೆ ಬೆಳ್ಳಿ ಲಭಿಸಿತು. 45-48 ಕೆಜಿ ವಿಭಾಗದಲ್ಲಿ ಮೈಸೂರಿನ ಸ್ಫೂರ್ತಿಗೆ ಚಿನ್ನ, ಕೊಡಗಿನ ಅರ್ಚನಾಗೆ ಬೆಳ್ಳಿ ಲಭಿಸಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X