ಈ ಹೊತ್ತಿನ ಹೊತ್ತಿಗೆ

25th April, 2023
ನಾವು ಎಷ್ಟೇ ಧೈರ್ಯವಂತರೂ, ಆಶಾವಾದಿಗಳೂ ಮತ್ತು ವಿಚಾರವಾದಿಗಳಾದರೂ ಒಂದಲ್ಲ ಒಂದು ದಿನ ಸಾವು ಎಂಬ ಅಂತಿಮ ಸತ್ಯವನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ನಮ್ಮಎಲ್ಲಾ ಒಳ್ಳೆಯದಕ್ಕೂ ಕೆಟ್ಟದಕ್ಕೂ ಭೂತ, ವರ್ತಮಾನ ಹಾಗೂ...
20th April, 2023
ಜಗತ್ತನ್ನೇ ತಲ್ಲಣಗೊಳಿಸಿ ಜನರ ಬದುಕನ್ನು ಮೂರಾಬಟ್ಟೆಯಾಗಿಸಿದ ಕೋವಿಡ್ ನಮ್ಮ ಕಾಲದ ಅತ್ಯಂತ ಭೀಕರವಾದ ವ್ಯಥೆಯನ್ನು, ಕತೆಯನ್ನು ಸೃಷ್ಟಿಸಿದ ಈ ಶತಮಾನದ ದುರಂತ ಕಾಲ. ಎರಡು ವರ್ಷಗಳ ಹಿಂದೆ ಕೋವಿಡ್ ಉಂಟು ಮಾಡಿದ ಆತಂಕ,...
9th April, 2023
ಕನ್ನಡ ಸಂಸ್ಕೃತಿ ಅಕ್ಕಮಹಾದೇವಿ ಹಾಗೂ ಇನ್ನಿತರ ವಚನಕಾರರನ್ನು ಕಾಲೋಚಿತವಾಗಿ ಅನುಸಂಧಾನ ಮಾಡುತ್ತಲೇ ಬಂದಿದೆ. ಶರಣಕ್ರಾಂತಿ ಗತಿಸಿದ ಕೆಲವೇ ವರ್ಷಗಳ ಅಂತರದಲ್ಲಿ ಶರಣರ ಜೀವನ ಚರಿತ್ರೆ ಕಲಾ ಮಾಧ್ಯಮದ ಮೂಲಕ ವಿವಿಧ...
19th March, 2023
 ಕನ್ನಡ ಸಾಹಿತ್ಯ ಲೋಕದಲ್ಲಿ ಕತೆ, ಕವಿತೆ, ಲೇಖನಗಳ ಮೂಲಕ ಚರ್ಚೆಯಲ್ಲಿರುವವರು ಮುಂಬೈಯ ಗೋಪಾಲ್ ತ್ರಾಸಿ. ಮುಂಬೈ ಕನ್ನಡ ಲೋಕದ ‘ನೆಲದ ನಕ್ಷತ್ರ’ವೆಂದು ಗುರುತಿಸಲ್ಪಡುತ್ತಿರುವ ಗೋಪಾಲ್ ಅವರ ಹತ್ತನೇ ಕೃತಿ ‘ಒಟ್ರಾಸಿ...
12th March, 2023
8th February, 2023
ಶಿಕ್ಷಕಿ, ಕವಯಿತ್ರಿ ಅಕ್ಷತಾ ಕೃಷ್ಣಮೂರ್ತಿಯವರ ಕೃತಿ ‘ಇಸ್ಕೂಲು’. ಸರಕಾರಿ ಶಾಲೆಯ ಟೀಚರ್ ಹೇಳುವ ಕಥೆ ಎಂಬ ಪುಟ್ಟ ಸುಳಿವು ಈ ಕೃತಿಯ ಹೆಸರಿನ ಜೊತೆಗೇ ಇರುವುದರಿಂದ ಕುತೂಹಲ ಇನ್ನಷ್ಟಾಗುತ್ತದೆ.
6th February, 2023
ಗುಡ್ಡದಲ್ಲೋ ಗಿರಿಯಲ್ಲೋ ಹುಟ್ಟುವ ನೀರ ಬುಗ್ಗೆ ಝರಿಯಾಗಿ ಹರಿದು, ಹಲವು ಝರಿಗಳು ಕೂಡಿ ತೊರೆಯಾಗಿ, ನಾನಾ ತೊರೆಗಳು ಸಂಗಮಿಸಿ ನದಿಯಾಗಿ ವಿಸ್ತಾರವಾಗಿ ಹರಿದು ಕಡಲು ಸೇರುತ್ತದೆ. ಹರಿಯುವ ನದಿಯೂ ಎಲ್ಲರಿಗೆ ಬೇಕಾಗಿಯೂ...
13th January, 2023
ಊರೊಂದಿತ್ತು. ಅಲ್ಲಿ ಹೆಣ್ಣಿನ ಮಾತಿಗೆ ಗೌರವವಿತ್ತು. ಜನರ ತಪ್ಪುಗಳಿದ್ದರೆ ಊರ ಪಂಚಾಯಿತಿಯಲ್ಲೇ ತುಸು ಮಾನವೀಯತೆಯಿಂದ ಬಗೆಹರಿಸುವ ಪದ್ಧತಿ ಇತ್ತು. ದಲಿತರಿಗೆ ಭೂಮಿ ಇತ್ತು. ದಲಿತ ಹೆಣ್ಣು ಮಕ್ಕಳು ಒಕ್ಕಲಿಗರ...
8th January, 2023
‘ಭ್ರಮೆ ಮತ್ತು ವಾಸ್ತವಗಳ ನಡುವೆ’ ಪುಸ್ತಕವನ್ನು ಇಂಗ್ಲಿಷ್‌ನಲ್ಲಿ ಬರೆದಿರುವ ಮುಕುಂದರಾವ್ ಅವರು ಹುಸಿ ಆಧ್ಯಾತ್ಮಿಕತೆಯನ್ನು ಕುರಿತು ಸನ್ಯಾಸಿ ಪುಸ್ಸನು ಹೇಳಿದ ಮಾತೊಂದನ್ನು ಇಂದಿಗೂ ಅನ್ವಯಿಸುತ್ತದೆಯೆಂದು...
5th December, 2022
ಸೆಯದ್ ಯೇಜಸ್ ಪಾಷ ಅವರ ‘ತೂತು ಬಿದ್ದ ಅಪ್ಪನಂಗಾಲು’ ಸಂಕಲನದ ಕವಿತೆಗಳು ಬದುಕಿನ ಶ್ರದ್ಧೆಯ ನೇರ ಪ್ರತಿಫಲನಗಳಾಗಿರುವುದು. ಕವಿತೆಯ ವೌಲ್ಯವನ್ನು ಹೆಚ್ಚಿಸುವಂತಿದೆ. ತೂತು ಬಿದ್ದ ಅಪ್ಪನಂಗಾಲು ಅನ್ನಕ್ಕಾಗಿ ಮಕ್ಕಳ...
1st December, 2022
ಇಂದು ನಾವೊಂದು ವಿಷಮ ಕಾಲಘಟ್ಟಕ್ಕೆ ಬಂದು ನಿಂತಿದ್ದೇವೆ. ಅದರಲ್ಲೂ ದೇಶದ ಶೇ. 60ರಷ್ಟು ಮಂದಿ ತೊಡಗಿಸಿಕೊಂಡಿರುವ ಕೃಷಿ ಕ್ಷೇತ್ರ ಅವನತಿಯ ಹಾದಿಯನ್ನು ತುಳಿದಿರುವ ದಾರುಣತೆ ನಮ್ಮ ಕಣ್ಣ ಮುಂದಿದೆ.
26th November, 2022
ಎಷ್ಟೋ ಸಲ ಅನ್ನಿಸಿದೆ ಜೀವನದ ಕೊನೆಯಲ್ಲಿ ಉಳಿಯುವುದು, ನಾವು ನಿಂತು ನೋಡಿದ ಸಮಯ ಮಾತ್ರ. ಉಳಿದಂತೆ, ಈ ವೇಗದ ಪ್ರಪಂಚದಲ್ಲಿ, ನಮ್ಮ ಗುರಿಗಳ ಹಿಂದೆ ಓಡುತ್ತಾ, ಹಿಂದಿರುಗಿ ನೋಡಲೂ ಸಮಯವಿಲ್ಲದೆ, ಏನಾಯಿತು ಎಂದು...
24th November, 2022
1998ರಲ್ಲಿ ಡಾ.ಅಮೃತ ಸೋಮೇಶ್ವರ ಅವರು ಬರೆದ ‘ಭಗವತಿ ಆರಾಧನೆ’ ಕೃತಿಯ ಇಂಗ್ಲಿಷ್ ಅನುವಾದ ಈಗ ಕೆಲವು ದಿನಗಳ ಹಿಂದೆಯಷ್ಟೆ ಲೋಕಾರ್ಪಣೆಗೊಂಡಿದೆ. ಕನ್ನಡ, ತುಳುವಿನಲ್ಲಿ ಹಲವಾರು ಸೃಜನಶೀಲ ಕೃತಿಗಳ ಜೊತೆ ತುಳು ಜಾನಪದ-...
20th November, 2022
ಕರ್ನಾಟಕದ ಗಡಿ ರೇಖೆಯನ್ನು ಮೊದಲು ಗುರುತಿಸಿದವನು ನೃಪತುಂಗ (ಶ್ರೀವಿಜಯ ಕಾವ್ಯ ನಾಮ) ತನ್ನ ಕವಿರಾಜ ಮಾರ್ಗ ದಲ್ಲಿ ‘ಕಾವೇರಿಯಿಂದ ಮಾ ಗೋದಾವರಿ ವರಮಿರ್ದನಾಡದಾ ಕನ್ನಡ’ ಎಂದು ಹೇಳಿ ಕನ್ನಡ ನಾಡಿನ ವಿಸ್ತಾರವನ್ನು...
18th November, 2022
ಕಮ್ಯುನಿಸ್ಟ್ ನಾಯಕರ ಜೀವನದಲ್ಲಿ ಹೋರಾಟಗಳ ಕಥೆ ಇದ್ದೇ ಇರುತ್ತದೆ. ಅವರು ಬದುಕಿರುವವರೆಗೂ, ಅವರ ಬಗೆಗೆ ತಿಳಿದವರು, ಈ ಕಥೆಗಳನ್ನು ಹೇಳುತ್ತಲೂ ಇರುತ್ತಾರೆ. ಆದರೆ ಅವುಗಳನ್ನು ಬರೆದು ದಾಖಲೆ ಮಾಡದೆ ಇದ್ದರೆ, ಆ ಕಥೆಗಳು...
15th November, 2022
‘‘ನಾಲ್ಕೇ ಕ್ಲಾಸು ಓದಿದವನು’’ ತನ್ನ ಅಪ್ಪನ ಬಗ್ಗೆ ಕವಿ ಉಮೇಶ ನಾಯ್ಕ ಬರೆದ ಪುಸ್ತಕ.
13th November, 2022
ಕವಯಿತ್ರಿ ನಾಗರೇಖಾ ಗಾಂವಕರ ಅವರ ‘ಸ್ತ್ರೀ - ಸಮಾನತೆಯ ಸಂಧಿಕಾಲದಲ್ಲಿ’ ಕೃತಿಯು ಹೆಣ್ಣಿನ ಕುರಿತು, ಆಕೆಯ ಎದುರಿನ ಹಲವು ತಲ್ಲಣಗಳ ಕುರಿತು ಬರೆದ ಲೇಖನಗಳ ಸಂಕಲನ. ಯುಗ ಯುಗಗಳ ಮೌನದೊಳಗಿನ ಶಕ್ತಿಯು ಹೊರಪ್ರವಹಿಸಿದುದರ...
12th November, 2022
ಡಾ. ಷಾಕಿರ ಖಾನಂ ಹಿಂದಿಯಿಂದ ಅನುವಾದಿಸಿರುವ ವಿಶ್ವನಾಥ್ ಪಾಂಡೆಯವರ ‘ಗಾಂಧೀಜಿ ಮತ್ತು ಹಿಂದೂ-ಮುಸಲ್ಮಾನರ ಸೌಹಾರ್ದತೆ’ ಎಂಬ ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿರುವ ಸಂಗತಿಗಳನ್ನು ಗಾಂಧೀಜಿ ಅವರ ಬದುಕು ಮತ್ತು ಸಿದ್ಧಾಂತಗಳ...
11th November, 2022
ಇತ್ತೀಚೆಗೆ ಸಂತ ಅಲೋಶಿಯಸ್ ಪ್ರಕಾಶನದಡಿಯಲ್ಲಿ ಲೋಕಾರ್ಪಣೆಗೊಂಡ ಪುಸ್ತಕ ಮೊಲಿ ಮಿರಾಂದ ಅವರು ಬರೆದ ‘ಕಂತ್ರೆಲಾಂತ್ಲೆಂ’ 2019ರಲ್ಲಿ ಪ್ರಕಟವಾದ ಬಿ.ಎಂ.ರೋಹಿಣಿ ಅವರ ಆತ್ಮಚರಿತ್ರೆ ‘ನಾಗಂದಿಗೆಯೊಳಗಿಂದ’ ಎಂಬ ಕನ್ನಡ...
10th November, 2022
ತನ್ನೊಳಗಿನ ಪ್ರೇರಣೆ ಮತ್ತು ಹಂಬಲ ಸಮಾಜದೊಳಗಿನ ಹುಡುಕಾಟವಾಗಿ, ಅದು ಕಡೆಗೆ ತನ್ನ ಜ್ಞಾನ ಕ್ಷೇತ್ರದ ಅಧ್ಯಯನವಾಗಿ ಮಾರ್ಪಡುವ ಮಾದರಿಯ ಬರವಣಿಗೆಯನ್ನು ನಾನು ಸಿ.ಜಿ. ಲಕ್ಷ್ಮೀಪತಿಯವರ ಈ ಕೃತಿಯಲ್ಲಿ ಗುರುತಿಸಿದ್ದೇನೆ.
8th November, 2022
ರಾಜೇಂದ್ರ ಚೆನ್ನಿ ಅವರ ‘ಆಧುನಿಕೋತ್ತರವಾದ’ಹೊತ್ತಿಗೆಯು ತಾನು ನಡೆಸುವ ತತ್ವಾನ್ವೇಷಣೆಯಿಂದ ಮತ್ತು ತನ್ನ ಆ ಅನ್ವೇಷಣೆಯಲ್ಲಿ ತತ್ವಗಳ ವಿಮರ್ಶೆಯೂ ಅಂತರ್ಗತವಾಗಿರುವುದರಿಂದ ಆಧುನಿಕೋತ್ತರವಾದವನ್ನು ವಿಮರ್ಶಾತ್ಮಕವಾಗಿ...
2nd November, 2022
ಈ ‘ಕೊರೋನ ತಲ್ಲಣ’ ಕೃತಿಯಲ್ಲಿ ಡಾ.ಕೆ.ಪಿ.ಮಹಾಲಿಂಗು ಕಲ್ಕುಂದ ಅವರು ಕಳೆದ ಎರಡು ವರ್ಷಗಳಲ್ಲಿ ಕೊರೋನ ನೆಪದಲ್ಲಿ ನಡೆದ ಘಟನಾವಳಿಗಳನ್ನು ಸವಿವರವಾಗಿ ದಾಖಲಿಸಿದ್ದಾರೆ.
30th October, 2022
‘ಉರಿವ ಜಾತ್ರೆ’ಯ ಕವಿತೆಗಳಲ್ಲಿ ಎಷ್ಟೊಂದು ಕಥೆಗಳು! ಆ ಕಥೆಗಳೊಳಗೆ ದಿಗಿಲು ತಲ್ಲಣ-ತಳಮಳಗಳು, ಮಗಳ ಸಾನಿಧ್ಯ, ಅಂಕೋಲೆಯ ನೆನಪು; ಜೊತೆಗೆ ಪ್ರೇಯಸಿಯರು ಮತ್ತು ಇತರರು; ಹಾಗೆಯೇ ಮಧ್ಯಾಹ್ನವೂ! ಕಲ್ಪನೆಗಳನ್ನು...
28th October, 2022
ದಕ್ಷಿಣ ಭಾರತದ ಜಾನಪದದಲ್ಲಿ ಅವಳಿ ವೀರರು ಅಲ್ಲಲ್ಲಿ ಕಂಡು ಬರುತ್ತಾರೆ. ಈ ಅವಳಿಗಳಲ್ಲಿ ಹಿರಿಯವನು ಶಾಂತ ಸ್ವರೂಪಿಯಾಗಿದ್ದು ಯಾವುದೇ ನಿರ್ಣಯಗಳನ್ನು ಕೈಗೊಳ್ಳುವಾಗ ಬಹಳ ಯೋಚಿಸಿ ತನ್ನ ತೀರ್ಮಾನವನ್ನು ಪ್ರಕಟಿಸುತ್ತಾನೆ.
27th September, 2022
ಇಲ್ಲಿನ ಲೇಖನಗಳು ಪ್ರಬಂಧದ ಸ್ವರೂಪದಲ್ಲಿದ್ದರೂ, ಅವುಗಳಲ್ಲಿ ಹಲವು ಲಲಿತ ಪ್ರಬಂಧಗಳ ಲಕ್ಷಣಗಳನ್ನೂ ಹೊಂದಿವೆ. ಆತ್ಮೀಯ ಶೈಲಿ, ಭಾರವಲ್ಲದ ವೈಚಾರಿಕತೆ ಹಾಗೂ ವಿನೋದದ ಧಾಟಿ ಲಲಿತ ಪ್ರಬಂಧದ ಮುಖ್ಯ ಗುಣಗಳು. ಇಲ್ಲಿನ...
23rd September, 2022
ಕರ್ನಾಟಕದಲ್ಲಿ ‘ಸಂವಿಧಾನ ಓದು’ ಎಂಬ ಆಂದೋಲನವನ್ನೇ ಆರಂಭಿಸಿ, ವಿವಿಧ ನಗರಗಳಲ್ಲಿ ಸಂಚರಿಸಿ ಭಾರತದ ಸಂವಿಧಾನದ ಆಶಯಗಳನ್ನು ಮನೆ-ಮನಗಳಿಗೆ, ಶಾಲಾ-ಕಾಲೇಜುಗಳಿಗೆ ತಲುಪಿಸುವ ಮಹತ್ವದ ಕೆಲಸವನ್ನು ನ್ಯಾಯಮೂರ್ತಿ ಶ್ರೀ ಎಚ್....
20th September, 2022
ಕತೆಗಾರ, ಕವಿ, ಚಿತ್ರಕಲಾವಿದ ಹೀಗೆ ಬಹುಮುಖ ಪ್ರತಿಭೆಯ ಡಾ. ಡಿ.ಎಸ್. ಚೌಗಲೆ ನಾಡಿನ ಅತ್ಯಂತ ಪ್ರಮುಖ ನಾಟಕಕಾರ. ಅವರ ‘ಸಾವಿತ್ರಿಬಾಯಿ ಫುಲೆ ಬೆಳಕಿನ ದೊಂದಿ’ ನಾಟಕ ಬಹುತ್ವ, ಸಮಾನತೆ ಮತ್ತಿತರ ಹಲವು ಕಾರಣಗಳಿಂದ...
10th September, 2022
ಡಾ. ಕರೀಗೌಡ ಬೀಚನಹಳ್ಳಿ ಅವರಿಗೆ ಕಥನ ಸಾಹಿತ್ಯದ ಬಗ್ಗೆ ಅಪಾರ ಕುತೂಹಲ ಮತ್ತು ಆಸಕ್ತಿ; ಅವರು ತಮ್ಮ ಬರವಣಿಗೆಯನ್ನು ಪ್ರಾರಂಭಿಸಿದ್ದೇ ದೇವನೂರ ಮಹಾದೇವ ಅವರ ಕತೆಗಳನ್ನು ಕುರಿತಾದ ವಿಮರ್ಶಾ ಲೇಖನದಿಂದ. ಅಲ್ಲಿಂದ...
28th August, 2022
 ಕತೆಯನ್ನು ಕತೆಯಾಗಿಸುವ ಸಂಗತಿ ಯಾವುದು? ಒಂದು ಕತೆಗೆ ವ್ಯಕ್ತಿ ವಿಶಿಷ್ಟತೆ ಒದಗುವುದು ಅದರಲ್ಲಿನ ವಿವರಗಳಿಂದಲೇ? ಕಥನಕ್ರಮದಿಂದಲೇ? ಅಥವಾ ಎಲ್ಲವನ್ನು ಬೆಸೆಯುವ ಭಾಷೆಯಿಂದಲೇ? ಹೀಗೆಲ್ಲ ಕ್ರಮಬದ್ಧವಾಗಿ ಯೋಚಿಸಿ,...
Back to Top