ಭೀಮ ಚಿಂತನೆ
19th March, 2020
ನಾಗಪುರದಲ್ಲಿ 1920ರ ಎಪ್ರಿಲ್-ಮೇ ತಿಂಗಳಲ್ಲಿ ಭಾರತದಾದ್ಯಂತ ಮಾಂಗ್, ಮಹರ್, ಚಮ್ಮಾರರು, ಪಾರಿಯಾ ಹಾಗೂ ಪಂಚಮ ಜಾತಿಯವರು ತಮ್ಮ ಮೇಲೆ ಹೇರಲಾಗಿರುವ ಬಹಿಷ್ಕಾರವನ್ನು ತೆಗೆದೊಗೆಯಲು ಹಾಗೂ ಶೈಕ್ಷಣಿಕ, ಸಾಮಾಜಿಕ ಹಾಗೂ...
12th March, 2020
ದಿನಾಂಕ 16 ಮೇ 1938ರಂದು ಚಿಪಳೂಣ ಎಂಬಲ್ಲಿ ಡಾ.ಅಂಬೇಡ್ಕರರು ಸ್ಫೂರ್ತಿದಾಯಕ ಭಾಷಣವನ್ನು ಮಾಡಿದರು. ಅವರಿಗಿಂತ ಮೊದಲು ಶ್ರೀಮತಿ ರತ್ನಾಬಾಯಿ ಮಾತನಾಡಿದರು. ‘‘ಗೌಡರು ನಮ್ಮ ಮೇಲೆ ಭಯಂಕರ ದೌರ್ಜನ್ಯ ಮಾಡುತ್ತಿದ್ದಾರೆ....
20th February, 2020
ಅಕ್ಟೋಬರ್ 8, 1936 ಗುರುವಾರದಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೆಳಗಿನ ಜಾವ 6:30ರ ರೈಲಿನಲ್ಲಿ ಜಳಗಾಂವಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಅವರ ಸ್ವಾಗತಕ್ಕಾಗಿ ಹಲವು ಪ್ರಮುಖರು ಇದ್ದರು.
13th February, 2020
ಮೇ 17, 1936 ರವಿವಾರದಂದು ಕಲ್ಯಾಣದಲ್ಲಿ ಧರ್ಮಾಂತರಕ್ಕೆ ಮುಕ್ತ ಬೆಂಬಲ ನೀಡುವ ಉದ್ದೇಶದಿಂದ ಠಾಣೆ ಜಿಲ್ಲೆ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಅಸ್ಪಶ್ಯರು ಎಂದು ಪರಿಗಣಿಸಲ್ಪಟ್ಟಿರುವ ಜನರ ಸಮಾವೇಶ ಡಾ. ಅಂಬೇಡ್ಕರ ಅವರ...
6th February, 2020
ದಿನಾಂಕ 12.2.1938 ಶನಿವಾರದಂದು ಬೆಳಗ್ಗೆ ಒಂಬತ್ತು ಗಂಟೆಗೆ ಮನೆಮಾಡದಿಂದ ಪರಿಷತ್ತಿಗಾಗಿ ಸಟಾಣೆಗೆ ಹೋಗುತ್ತಿರುವಾಗ ದಾರಿಯಲ್ಲಿ ಬರುವ ಚಾಂದವಾಡ ಮುಂತಾದ ಸ್ಥಳಗಳಲ್ಲಿ ಡಾ. ಬಾಬಾ ಸಾಹೇಬರಿಗೆ ಮಾಲಾರ್ಪಣೆ ಮಾಡಿ...
31st January, 2020
ಮುಂಬೈಯಲ್ಲಿ ಅಸ್ಪಶ್ಯ ವಿದ್ಯಾರ್ಥಿಗಳ ಪರವಾಗಿ ಏರ್ಪಡಿಸಲಾದ ‘ಮುಂಬೈ ಅಸ್ಪಶ್ಯ ವಿದ್ಯಾರ್ಥಿ ಸಮ್ಮೇಳನವು’ ದಿನಾಂಕ 10.11.12, ಡಿಸೆಂಬರ್ 1938ರಂದು ಯಶಸ್ವಿಯಾಗಿ ನೆರವೇರಿತು. ದಿ.12ರಂದು ಸಮ್ಮೇಳನದ ಅಧ್ಯಕ್ಷರಾದ ಡಾ....
9th January, 2020
ದಿನಾಂಕ 5 ಫೆಬ್ರವರಿ 1938ರ ‘ಜನತಾ’ ಪತ್ರಿಕೆಯಲ್ಲಿ ತಿಳಿಸಿದಂತೆ ಮನಮಾಡದಲ್ಲಿ ದಿನಾಂಕ 12 ಮತ್ತು 13 ಫೆಬ್ರವರಿ 1938ರಲ್ಲಿ ಏರ್ಪಡಿಸಿದ ಅಖಿಲ ಜಿ.ಐ.ಪಿ. ರೈಲ್ವೆ ಅಸ್ಪಶ್ಯ ಕಾರ್ಮಿಕರ ಸಮ್ಮೇಳನದ ಭವ್ಯಮಂಟಪದಲ್ಲಿ ಡಾ.
2nd January, 2020
ದಿನಾಂಕ 13, ಆಗಸ್ಟ್ 1937ರಂದು ವಿಧಿಮಂಡಲದ ಸಭೆಯ ಮೊದಲ ಮಾಮೂಲಿ ಕಾರ್ಯಕಲಾಪದ ಬಳಿಕ ಮುಖ್ಯ ಪ್ರಧಾನ ಬಾಳಾಸಾಹೇಬ ಖೇರ್ (ಮಂತ್ರಿ) ಅವರು ದಿವಾಣರ ಸಂಬಳದ ಸಂಬಂಧ ಬಿಲ್, ಮೊದಲ ಸರಕಾರಿ ಬಿಲ್ ಮುಂತಾದವುಗಳನ್ನು...
26th December, 2019
ದಿನಾಂಕ 20 ಅಕ್ಟೋಬರ್ 1938ರಂದು ಮಧ್ಯಪ್ರಾಂತದ ವರ್ಹಾಡ ಪ್ರಾಂತದ ಕಾರ್ಯಕರ್ತರ ನಿಯೋಗವು ಡಾ. ಅಂಬೇಡ್ಕರ್ ಅವರನ್ನು ರಾಜಗೃಹದಲ್ಲಿ ಭೇಟಿಯಾಗಿದ್ದರು. ಕಾರ್ಯಕರ್ತರ ಮಾತು ಕೇಳಿದ ಬಳಿಕ ಡಾ. ಅಂಬೇಡ್ಕರ್ ಕಾರ್ಯಕರ್ತರನ್ನು...
12th December, 2019
ಆ ವರ್ಷದ ಬಜೆಟ್ ಅಧಿವೇಶನವು 25ನೇ ಫೆಬ್ರವರಿ 1938ರಂದು ಮಧ್ಯಾಹ್ನ 2:00 ಗಂಟೆಗೆ ಸಂಸದ ಮಾವಳಣಕರ ಅವರ ಅಧ್ಯಕ್ಷತೆಯ ಅಡಿಯಲ್ಲಿ ಆರಂಭಗೊಂಡಿತು. ಇಂದಿನ ಅಧಿವೇಶನಕ್ಕೆ ಸಾಕಷ್ಟು ಜನರು ಉಪಸ್ಥಿತರಿದ್ದರು.
5th December, 2019
ಡಿಸೆಂಬರ್ 30, 1937 ಗುರುವಾರ ರಾತ್ರಿ 10 ಗಂಟೆಗೆ ಡಾ. ಬಾಬಾ ಸಾಹೇಬ ಅಂಬೇಡ್ಕರರು ಮದ್ರಾಸ್ ಮೇಲ್ನಿಂದ ಬೋರಿಬಂದರ್ ಸ್ಟೇಶನ್ ಮೂಲಕ ಸೊಲ್ಲಾಪುರ ಜಿಲ್ಲಾಪ್ರವಾಸ ಕೈಗೊಂಡರು. ಅವರ ಸಂಗಡ ನಾಸಿಕ್ ಶಾಸಕ ಭಾವುರಾವ್...
28th November, 2019
ಮುಕ್ಕಾಮ ಮಸೂರ ಜಿ. ಸಾತಾರಾದಲ್ಲಿ ಈ ಪೂರ್ವದಲ್ಲಿ ನಿರ್ಧರಿಸಿದಂತೆ ದಿ: ನವೆಂಬರ್ 9, 1937ರಂದು ಸಾತಾರಾ ಜಿಲ್ಲಾ 7ನೇ ಮಹಾರ ಪರಿಷತ್ತಿನ ಅಧಿವೇಶನವು ಡಾ. ಬಾಬಾಸಾಹೇಬ ಅಂಬೇಡ್ಕರರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ...
21st November, 2019
ಅಹಮದ್ನಗರದಲ್ಲಿ 25 ಜನವರಿ 1937ರಂದು ಮೊದಲೇ ಜಾಹೀರಗೊಳಿಸಿದಂತೆ ಅಸ್ಪಶ್ಯ ಸಮಾಜದ ಅಹಮದ್ನಗರ ಜಿಲ್ಲಾ ಪರಿಷತ್ತನ್ನು, ಅಖಿಲ ಭಾರತೀಯ ಅಸ್ಪಶ್ಯ ಸಮಾಜದ ಏಕಮೇವ ನಾಯಕ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ...
15th November, 2019
ನವೆಂಬರ್ 1936ರಲ್ಲಿ ಡಾ.ಅಂಬೇಡ್ಕರ್ ಅವರು ವಿದೇಶಕ್ಕೆ ತೆರಳುವವರಿದ್ದರು. ಅದಕ್ಕೂ ಮುನ್ನ ನವೆಂಬರ್ 7, 1936ರಂದು ‘ಜನತಾ’ದಲ್ಲಿ ಪ್ರಕಟಿಸಿದಂತೆ ನವೆಂಬರ್ 8ರಂದು ಬೆಳಗ್ಗೆ 9ಕ್ಕೆ ಮುಂಬೈನ ಪರೇಲ್ನಲ್ಲಿರುವ ದಾಮೋದರ್...
24th October, 2019
ಪುಣೆಯಲ್ಲಿ ಮಾಡಿಕೊಂಡ ಒಪ್ಪಂದದ ಬಳಿಕ ಮುಂಬೈನ ಇಡೀ ಅಸ್ಪಶ್ಯ ಸಮಾಜವು ಡಾ. ಬಾಬಾಸಾಹೇಬ್ ಅವರ ಭಾಷಣ ಕೇಳಲು ಯಾವಾಗ ಅವಕಾಶ ಲಭಿಸುತ್ತದೆ ಎಂದು ಉತ್ಸುಕವಾಗಿತ್ತು. ವರ್ಲಿಯಲ್ಲಿನ ಶ್ರೀ ಸಾವಂತ ಸೇರಿದಂತೆ ಇನ್ನಿತರ ಯುವ...
18th October, 2019
ಮುಂಬೈನ ಪರೇಲ್ನಲ್ಲಿರುವ ದಾಮೋದರ್ ಹಾಲ್ನಲ್ಲಿ ಶನಿವಾರ ಸೆಪ್ಟಂಬರ್ 10, 1932ರಂದು ರಾತ್ರಿ ಮಹಾರ್ ಬಾಲವೀರ ಸಂಸ್ಥೆಯ ವತಿಯಿಂದ ಜರುಗಿದ ಸಭೆಯಲ್ಲಿ ಡಾ. ಅಂಬೇಡ್ಕರ್ ಅವರು ಭಾಷಣವನ್ನು ಮಾಡಿದರು.
10th October, 2019
ಅಕ್ಟೋಬರ್ 8, 1931ರ ಗುರುವಾರ ದುಂಡು ಮೇಜಿನ ಪರಿಷತ್ತಿನ ಇತಿಹಾಸದಲ್ಲಿ ಮಹತ್ವದ ದಿನವಾಗಿತ್ತು. ಅಲ್ಪಸಂಖ್ಯಾತರ ಪ್ರಶ್ನೆಗಳನ್ನು ಬಿಡಿಸಲು ಒಂದು ಕಮಿಟಿಯನ್ನು ಮ. ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನೇಮಿಸಲಾಗಿತ್ತು....
4th October, 2019
ಮೇ 29 1931ರಂದು ಡಿಲಾಯಿಟ್ರೋಡ್ ಮುಂಬೈಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ದಲಿತರ ಜಾಹೀರು ಸಭೆಯೊಂದು ಸೇರಿತ್ತು. ಸುಮಾರು ಐದರಿಂದ ಆರು ಸಾವಿರ ಜನ ಸಭೆಗೆ ಸೇರಿದ್ದರು. ಬೇರೆ ಬೇರೆ...
27th September, 2019
1928ರ ಸೆಪ್ಟಂಬರ್ 25ನೇ ಮಂಗಳವಾರದಂದು ರಾತ್ರಿ ಎಂಟು ಗಂಟೆಗೆ ಮುಂಬೈ ದಾದರ್ ಗಣೇಶೋತ್ಸವದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಪುಣೆಯ ಬಾಪುಸಾಹೇಬ್ ಮಾಟೆಯವರ ವ್ಯಾಖ್ಯಾನಗಳನ್ನು ಒಂದೇ ದಿನ ಆಯೋಜಿಸಲಾಗಿತ್ತು. ಆದರೆ...
19th September, 2019
27ನೇ ಡಿಸೆಂಬರ್ 1927ರಂದು ಮಧ್ಯಾಹ್ನ ಪರಿಷತ್ತನ್ನು ಮುಗಿಸಿ ಪ್ರತಿನಿಧಿಗಳು ಊಟಕ್ಕೆಂದು ಮಂಟಪಕ್ಕೆ ತೆರಳಿದರು ಹಾಗೂ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ವಾಸಿಸಲು ವ್ಯವಸ್ಥೆ ಮಾಡಿದ್ದ ಪರಿಷತ್ತಿನ ಆಫೀಸಿಗೆ ಹೋದರು....
12th September, 2019
20ನೇ ಜುಲೈ 1927ರ ಬುಧವಾರದಂದು ಸಾಯಂಕಾಲ 7 ಘಂಟೆಗೆ ಪುಣೆಯ ಮಾಂಗ್ರ ವಸತಿಯಲ್ಲಿ ಪುಣೆಯ ‘ದೀನಬಂಧು’ ಪತ್ರಿಕೆಯ ಸಂಪಾದಕರಾದ ನವಲೆಯವರ ಅಧ್ಯಕ್ಷತೆಯಲ್ಲಿ ದಲಿತರ ಜಾಹೀರ ಸಭೆಯೊಂದನ್ನು ಆಯೋಜಿಸಲಾಗಿತ್ತು. ದಲಿತ ಹಾಗೂ...
6th September, 2019
1929ರ ಅಕ್ಟೋಬರ್ 16ನೇ ಬುಧವಾರದಂದು ಸಂಜೆ 6:30ಕ್ಕೆ ಪರೇಲ್ನಲ್ಲಿ ಮುಂಬೈ ಬಹಿಷ್ಕೃತ ವರ್ಗದ ಒಂದು ಜಾಹೀರು ಸಭೆಯನ್ನು ಆಯೋಜಿಸಲಾಗಿತ್ತು. ಪುಣೆಯ ಪರ್ವತಿ ಸತ್ಯಾಗ್ರಹಕ್ಕೆ ಬೆಂಬಲ ನೀಡಲು ಡಾ. ಬಾಬಾಸಾಹೇಬ್ ಅಂಬೇಡ್ಕರ್...
30th August, 2019
ಬೆೀಲಾಸಿಸ್ ರೋಡ್ ಇಂಪ್ರೂವ್ಮೆಂಟ್ ಟ್ರಸ್ಟ್ ಹತ್ತಿರದ ವಠಾರಕ್ಕೆ ಹೊಂದಿಕೊಂಡಂತಿರುವ ಮೈದಾನ ರವಿವಾರ ಅಕ್ಟೋಬರ್ 8. 1932ರ ರಾತ್ರಿ 10:30ರ ಹೊತ್ತಿಗೆ ಸಾವಿರಾರು ಮಹಿಳೆ, ಪುರುಷರಿಂದ ತುಂಬಿಹೋಗಿತ್ತು.
23rd August, 2019
ಶುಕ್ರವಾರ ಅಕ್ಟೋಬರ್ 28, 1932ರಂದು ಮುಂಬೈನ ಅಪೋಲೋ ಬಂದರ್ ಬಳಿ ಇರುವ ಸರ್ ಕಾವಸ್ ಜೀ ಜಹಾಂಗೀರ್ ಹಾಲ್ನಲ್ಲಿ ಅಸ್ಪೃಶ್ಯ ವರ್ಗದ ನೇತಾರ ಡಾ. ಪಿ. ಜಿ. ಸೋಳಂಕಿ ಅವರ ಅಧ್ಯಕ್ಷತೆಯಲ್ಲಿ ಭಾರತದ ದಲಿತ ವರ್ಗದ ನಾಯಕ ಡಾ....
16th August, 2019
ಫೆಬ್ರವರಿ 18, 1933 ಶನಿವಾರದಂದು ಠಾಣೆ ಜಿಲ್ಲೆಯ ಕಸಾರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು. ರಾತ್ರಿ 8 ಗಂಟೆ ಹೊತ್ತಿಗೆ ಡಾ. ಅಂಬೇಡ್ಕರ್ ಅವರು ಮುಂಬೈನಿಂದ ವಾಹನದಲ್ಲಿ ಕಸಾರಿಗೆ...
8th August, 2019
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸ್ವಾಗತಿಸಿ, ಸನ್ಮಾನ ಮಾಡಬೇಕೆಂದು ಮುಂಬೈ ಇಲಾಖೆಯ ದಲಿತ ಸಮಾಜದ ಜನ ನಿರ್ಧರಿಸಿದರು. ಅದರಂತೆ ಆ ಸ್ವಾಗತ ಸಮಾರಂಭವನ್ನು ರವಿವಾರ ತಾರೀಖು 1ನೇ ಮಾರ್ಚ್ 1932ರಂದು...
2nd August, 2019
ದುಂಡು ಮೇಜಿನ ಪರಿಷತ್ತಿನಲ್ಲಿ 19ನೇ ಜನವರಿಯಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಭಾಷಣವಾಯಿತು. ತಮ್ಮ ಭಾಷಣದಲ್ಲವರು,
- Page 1
- ››