ಸೆ. 24ರಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರವಾಸ

ಮಂಗಳೂರು, ಸೆ.23 :ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಸೆಪ್ಟೆಂಬರ್ 24ರಂದು ಮಂಗಳೂರಿಗೆ ಆಗಮಿಸಲಿದ್ದಾರೆ.
ಅಂದು ಬೆಳಗ್ಗೆ 10:05- ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಮನ, 10:30 - ನಗರದ ಟಿಎಂಎ ಪೈ ಕನ್ವೆಂನ್ಶನ್ ಸೆಂಟರ್ನಲ್ಲಿ ಮಂಗಳೂರು ಟೆಕ್ನೋವಂಜಾ -2025- ಕಾರ್ಯಕ್ರಮ, ಮಧ್ಯಾಹ್ನ 12 - ದೇರಳಕಟ್ಟೆಯ ನಿಟ್ಟೆ ಯುನಿವರ್ಸಿಟಿ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್ ಆ್ಯಂಡ್ ರಿಸರ್ಚ್ನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಅಕ್ವಮರೈನ್ (ಅಕಿಖಿಅಅ್ಕಐಘೆಉ) ಇನ್ನೋವೇಶನ್ಗೆ ಭೇಟಿ, 1:30 - ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ, 3 ಮಂಗಳೂರು ಗ್ಟಡ್ಟಿ ಕಚೇರಿಗೆ ಭೇಟಿ, ಸಂಜೆ 4 - ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ, 6:15ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ಸಚಿವರು ತೆರಳಲಿದ್ದಾರೆ.
Next Story





