Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಬಜಗೋಳಿ: ಭಗವಾನ್ ಮುನಿಸುವ್ರತ ಸ್ವಾಮಿ...

ಬಜಗೋಳಿ: ಭಗವಾನ್ ಮುನಿಸುವ್ರತ ಸ್ವಾಮಿ ವಾರ್ಷಿಕೋತ್ಸವ, ಬಾಹುಬಲಿ ಮಹಾ ಮಸ್ತಕಾಭಿಷೇಕ ಮಹೋತ್ಸವ

ವಾರ್ತಾಭಾರತಿವಾರ್ತಾಭಾರತಿ28 Jan 2024 9:28 PM IST
share
ಬಜಗೋಳಿ: ಭಗವಾನ್ ಮುನಿಸುವ್ರತ ಸ್ವಾಮಿ ವಾರ್ಷಿಕೋತ್ಸವ, ಬಾಹುಬಲಿ ಮಹಾ ಮಸ್ತಕಾಭಿಷೇಕ ಮಹೋತ್ಸವ

ಕಾರ್ಕಳ: ಬಜಗೋಳಿ ಐತಿಹಾಸಿಕ ಪರಮ ಪುನೀತ ಧರ್ಮ ಶಾಲೆ, ತೀರ್ಥ ಸುಮ್ಮಗುತ್ತು ಬಂಡ ಸಾಲೆ ಬಜಗೋಳಿ ಇಲ್ಲಿಯ ಭಗವಾನ್ ಮುನಿಸುವ್ರತ ಸ್ವಾಮಿ ವಾರ್ಷಿಕೋತ್ಸವ ಹಾಗೂ ಭಗವಾನ್ ಬಾಹುಬಲಿ ಸ್ವಾಮಿ ಮಹಾ ಮಸ್ತಕಾಭಿಷೇಕ ಮಹೋತ್ಸವ ವಿಮಾನ ಶುದ್ಫಿ ಭಗವಾನ್ ಬಾಹುಬಲಿ ಸ್ವಾಮಿ ಮಹಾ ಮಸ್ತಕಾಭಿಷೇಕ, ಉಸ್ಸವ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.

ವಿವಿಧ ಸೇವಾರ್ಥಿಗಳಿಂದ ತೋರಣ ಮಹೂರ್ತ ವಿಮಾನ ಶುದ್ದಿ ಲಲಿತಮ್ಮ ಮತ್ತು ಮಕ್ಕಳು, ಸುಮ್ಮ ಗುತ್ತು ಬಂಡ ಸಾಲೆ ಬಜಗೋಳಿ ನಾಗ ದೇವರ ಷೋಡಶೋಪಚಾರ ಪೂಜೆ ಸೇವೆ, ಟಿ. ಜೀವಂದರ ಹೆಗ್ಡೆ ಮೂಡುಬಿದಿರೆ ಕ್ಷೇತ್ರ ಪಾಲ ಷೋಡಶೋಪಚಾರ ಪೂಜೆ ಸೇವೆ, ಮಹಾವೀರ ಜೈನ್ ನಲ್ಲೂರು ಭುಜಬಲಿ ಹೆಗ್ಡೆ, ಮಾಳ ಭೈರವಿ ಪದ್ಮಾವತಿ ಷೋಡಶೋಪಚಾರ ಸೇವೆ, ಮಹೇಂದ್ರ ಜೈನ್ & ಫ್ಯಾಮಿಲಿ ಪುದಿಯಡ ವಯಾನಾಡ್, ಕೂಷ್ಮಾಂಡಿನಿ ದೇವಿ ಷೋಡ ಶೋಪಚಾರ ಸೇವೆ, ವಿನಂತಿ ಶಶಿಕಾಂತ್ ಹೆಗ್ಡೆ ಲಕ್ಷ ಹೂವಿನ ಪೂಜೆ ಮುಖ ವಸ್ತ್ರ ಉದ್ಘಾಟನೆ ಕಿರಣ್ ಕುಮಾರ್ ಪೆರ್ಮುಡೆ ಗುತ್ತು ಮಾಳ ಭಗವಾನ್ ಶ್ರೀ ಶ್ರೀ ಶ್ರೀ 1008 ಮುನಿ ಸುವ್ರತ ಸ್ವಾಮಿ ಗೆ ಮಹಾ ಅಭಿಷೇಕ, ಉತ್ಸವ ನಿಧಿ ಅಮಿತ್ ಜೈನ್ ಗುರು ಗ್ರಾಸ್ಥಾಪಕ೯ಣ ಭಗವಾನ್1008 ಶ್ರೀ ಶ್ರೀ ಶ್ರೀ ಬಾಹುಬಲಿ ಸ್ವಾಮಿ ಗೆ 108 ಕಲಶ ಗಳಿಂದ ಮಸ್ತಕಾಭಿಷೇಕ ಬಜಗೋಳಿ ಧರ್ಮ ಶಾಲೆ ತೀರ್ಥ ದಲ್ಲಿ ಜರುಗಿತು.

ಮೂಡು ಬಿದಿರೆ ಸ್ವಾಮೀಜಿ ಮಧ್ಯಾಹ್ನ ಜರುಗಿದ ಕಾರ್ಯಕ್ರಮ ದಲ್ಲಿ ಆಶೀರ್ವಾದ ನೀಡಿ ತ್ಯಾಗ ವೀರ ಬಾಹುಬಲಿ ಸ್ವಾಮಿ ಅಭಿಷೇಕ ದಿಂದ ಮನಸ್ಸು ಧರ್ಮ ದ ಕಡೆಗೆ ಪರಿವರ್ತಿಸಲು ಪ್ರೇರಣೆ ಸಿಗುದು, ಧಾರ್ಮಿಕ ಜನ ರಿಂದ ಧರ್ಮ ದ ರಕ್ಷಣೆ ಸಾಧ್ಯ ಎಂದರು ಮಧ್ಯಾಹ್ನ ವಿಮಾನ ಶುದ್ದಿ ಮುಖ ವಸ್ತ್ರ ಉದ್ಘಾಟನೆ ಮೂಲಕ ಭಗವಾನ್ ಮುನಿ ಸುವ್ರತ ಸ್ವಾಮಿ ದರ್ಶನ ಮಹಾ ಅರ್ಗ್ಯ ನೆರವೇರಿತು ಯಂ ಏನ್ ರಾಜೇಂದ್ರ ಕುಮಾರ್ ರನ್ನು ಸ್ವಾಮೀಜಿ ಹರಸಿ ಆಶೀರ್ವದಿಸಿದರು.

ಹಿರಿಯ ರಾದ ವಿ ಕೆ ಜೈನ್ ಪುತ್ತೂರು, ತೋಡಾರ್ ಜೀವಂದರ ಹೆಗ್ಡೆ, ಕಿರಣ್ ಕುಮಾರ್, ನಲ್ಲೂರು ಮಹಾವೀರ ಜೈನ್, ವಜ್ರ ನಾಭ ಚೌಟ, ರಾತ್ರಿ ಮಹಾ ಮಸ್ತಕಾಭಿಷೇಕ ಉಸ್ಸವ ದ ಕಾರ್ಯಕ್ರಮ ದಲ್ಲಿ ಸುರೇಂದ್ರ ಕುಮಾರ್ ,ಅನಿತಾ ದಂಪತಿಗಳು,ಲಾಲ್ ಗೋಯಲ್ ರಜನಿ ಜೈನ್ ದಂಪತಿಗಳು ಉಪಸ್ಥಿತರಿದ್ದರು

ಮುನಿರಾಜ್ ರೆಂಜಾಳ ಬಾಹುಬಲಿ ತ್ಯಾಗ ಸಂದೇಶ ವಿವಿಧ ಧಾರ್ಮಿಕ ಆಗಮ ಗಳಲ್ಲಿ ಕಾವ್ಯ ಮಯ ವಾಗಿ ಮೂಡಿ ಜನ ರಲ್ಲಿ ಧರ್ಮ ಜಾಗೃತಿ ಮೂಡಿಸಿದ ದೇವಾ ದಿ ದೇವರು ಬಾಹುಬಲಿ ಸ್ವಾಮಿ ಎಂದು ಉಲ್ಲೇಖಿ ಸಿದರು ಭರತ್ ಜೈನ್ ವೀಕ್ಷಕ ವಿವರಣೆ ಮಾಡಿದರು, ಹಚ್ಚಾ ಡಿ ಅಜಿತ್ ಇಂದ್ರ, ನಿರ್ವಾಣ ಇಂದ್ರ ಭರತ್ ಇಂದ್ರ ಹರ್ಷೇ o ದ್ರ ಇಂದ್ರ ಪೂಜಾ ಕ್ರಿಯೆ ನೆರವೇರಿಸಿ ದರು ನಂತರ ಮಹಾ ಮಸ್ತಕಾಭಿಷೇಕ ವಿವಿಧ ದ್ರವ್ಯ ಗಳಿಂದ ನೆರವೇರಿತು

ಎಳನೀರು ಅಭಿಷೇಕ ಸಂದೀಪ್ ಜೈನ್ ಇಕ್ಷು ರಸ ಧರ್ಮಣ್ಣ ನಿಟ್ಟೆ,ಧಾನ್ಯ ಅಭಿಷೇಕ ಸೂರ್ಯಗುತ್ತು ಜಯಮ್ಮ ಜಯನ್, ವಯಾನಾಡ್ ನಿರ್ಮಲ ಕುಮಾರ ಜೈನ್, ಕಲ್ಕ ಚೂರ್ಣ ಅಭಿಷೇಕ ಪಾಪ್ಲಾಡಿ ಕುಟುಂಬಸ್ಥರು, ಧನ ಕೀರ್ತಿ ಬಲಿಪ ಹಂಡೇಲು ಗುತ್ತು ಕಾಶ್ಮೀರಿ ಕೇಸರಿ, ಕೇಸರಿ ಅಭಿಷೇಕ ಪದ್ಮಲತಾ ವೀರ ಸೇನ, ನವ್ಯ ತೇಜಸ್ ಕುಟುಂಬ ದವರು ಅರಶಿಣ ಅಭಿಷೇಕ ಸುಮ್ಮ ಗುತ್ತು ಉದಯ್ ಹೆಗ್ಡೆ ಬೆಂಗಳೂರು ಕಷಾಯ ಅಭಿಷೇಕ ವನ್ನು ರಾಜೇಂದ್ರ ಮಠ ಮಾಳ , ಚತುಷ್ ಕೋಣ ಅಭಿಷೇಕ ಮಲ್ಲಾರ ಬೀಡು ಕುಟುಂಬ ಹಾಗೂ ಚಂದ್ರರಾಜ ಹೆಗ್ಡೆ ಇರ್ವತ್ತೂರು ಶ್ರೀ ಗಂಧ ಅಭಿಷೇಕ ವಜ್ರನಾಭ ಚೌಟ ದೊಡ್ಡ ಮನೆ ನಲ್ಲೂರು ,ಚಂದನ ದ ಅಭಿಷೇಕ ಮಹಾವೀರ್ ಕಂಬಳಿ ಅಳಿಯೂರು ಅಷ್ಟ ಗಂಧ ದ ಅಭಿಷೇಕ ಸುಕಿರ್ತಿ ಅಜ್ರಿ ಕನಕ ಪುಷ್ಪ ವ್ರಷ್ಟಿ ನೇರವೇರಿಸಿದರು.

ಮಹಾ ಶಾಂತಿ ಧಾರ ವಕೀಲ ರಾದ ಸುವ್ರತ ಕುಮಾರ್, ದಿವಿಜೇಂದ್ರ ನಡೆಸಿದರು. ಮಹಾ ಮಂಗಳ ಆರತಿ ಬಳಿಕ ಶ್ರೀ ಶ್ರೀ ಗಳ ಪಾದ ಪೂಜೆ ನೆರವೇರಿತು. ವೀರoಜಯ ಕುಮಾರ್ ಹೆಗ್ಡೆ ಸ್ವಾಗತಿಸಿದರು.






share
ವಾರ್ತಾಭಾರತಿ
ವಾರ್ತಾಭಾರತಿ
Next Story
X