Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. SKSBV ದಕ್ಷಿಣ ಕನ್ನಡ ಜಿಲ್ಲೆ ಲೀಡರ್ಸ್...

SKSBV ದಕ್ಷಿಣ ಕನ್ನಡ ಜಿಲ್ಲೆ ಲೀಡರ್ಸ್ ಕ್ಯಾಂಪ್ ಹಾಗೂ ಜಿಲ್ಲಾ ಸಮಿತಿ ರಚನೆ

ವಾರ್ತಾಭಾರತಿವಾರ್ತಾಭಾರತಿ27 Dec 2024 11:29 PM IST
share
SKSBV ದಕ್ಷಿಣ ಕನ್ನಡ ಜಿಲ್ಲೆ ಲೀಡರ್ಸ್ ಕ್ಯಾಂಪ್ ಹಾಗೂ ಜಿಲ್ಲಾ ಸಮಿತಿ ರಚನೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಜಂ ಇಯ್ಯತುಲ್ ಮುಅಲ್ಲಿಮೀನ್ ಇದರ ವಿದ್ಯಾರ್ಥಿ ಸಂಘಟನೆಯಾದ ಸಮಸ್ತ ಕೇರಳ ಸುನ್ನಿ ಬಾಲವೇದಿ (SKSBV ) ಯ ಲೀಡರ್ಸ್ ಕ್ಯಾಂಪ್ ಮತ್ತು ಜಿಲ್ಲಾ ಸಮಿತಿ ರಚನೆಯು ಮಾಣಿ ಸಮೀಪದ ಬುಡೋಳಿ ಸಮಸ್ತ ಮುಅಲ್ಲಿಂ ಸೆಂಟರ್ನಲ್ಲಿ SKSBV ಜಿಲ್ಲಾ ಚೇರ್ಮನ್ ಪಿ.ಎಂ ಯಹ್ಯಾ ಮದನಿ ಮರ್ಧಾಳ ರವರ ಸಭಾಧ್ಯಕ್ಷ ತೆಯಲ್ಲಿ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ SKSBV ಕನ್ವೀನರ್ ಕೆ.ಎಚ್ ಅಶ್ರಫ್ ಹನೀಫಿ ಕರಾಯ ಸ್ವಾಗತಿಸಿದರು. ಸ್ಥಳೀಯ ಖತೀಬ್ ಅಬೂಬಕ್ಕರ್ ಸಅದಿ ಸಭೆಯನ್ನು ಉದ್ಘಾಟಿಸಿದರು. SKJMCC ಮುದರ್ರಿಬ್ ಅದ್ನಾನ್ ಅನ್ಸಾರಿ ಹಾಗೂ ಹಾಶಿಂ ರಹ್ಮಾನಿ‌ ತರಗತಿ ನಡೆಸಿಕೊಟ್ಟರು. ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ಮುಹಮ್ಮದ್ ನವವಿ ಮುಂಡೋಳೆ ಸಮಿತಿ ರಚನೆಗೆ ನೇತೃತ್ವ ನೀಡಿದರು.

2024 /25 ನೇ ಸಾಲಿಗೆ ನೂತನ ಸಮಿತಿಯನ್ನು ರಚಿಸಲಾಯಿತು. SKSBV ನೂತನ ಸಾಲಿನ ಚೇರ್ಮನಾಗಿ ಪಿ.ಎಂ ಯಹ್ಯಾ ಮದನಿ, ಬಾಂಬಿಲ ರೇಂಜ್ ವೈಸ್ ಚೇರ್ಮನಾಗಿ ಐ ಕೆ ಇಸ್ಹಾಕ್ ಫೈಝಿ ದೇರಳಕಟ್ಟೆ ರೇಂಜ್, ಹಾರಿಸ್ ಫೈಝಿ ಬೆಳ್ತಂಗಡಿ ರೇಂಜ್, ಜಿಲ್ಲಾ ಕನ್ವೀನರಾಗಿ ಕೆ.ಎಚ್.ಅಶ್ರಫ್ ಹನೀಫಿ ಕರಾಯ, ವೈಸ್ ಕನ್ವೀನರಾಗಿ ಅಲ್ತಾಫ್ ಮೌಲವಿ ಮೂಡಬಿದ್ರೆ ರೇಂಜ್, ಹಫೀಝ್ ಅನ್ಸಾರಿ ಸುರತ್ಕಲ್ ರೇಂಜ್, ಮೀಡಿಯಾ ವಿಂಗ್, ಶರೀಫ್ ಫೈಝಿ ಮಅಬರಿ ಉಡುಪಿ ರೇಂಜ್ , ಅನ್ಸಾರ್ ಅನ್ಸಾರಿ ಸುರತ್ಕಲ್ ರೇಂಜ್, ಮುಯೀನುದ್ದೀನ್ ಫೈಝಿ ಸುಳ್ಯ ರೇಂಜ್.

ಅಧ್ಯಕ್ಷರಾಗಿ ಹಾಶಿಂ ನಿಹಾಲ್ ಮಿತ್ತಬೈಲು ರೇಂಜ್, ಉಪಾಧ್ಯಕ್ಷರಾಗಿ ಶಾಹಿದ್ ಯೂಸುಫ್ ಕಡಬ ರೇಂಜ್, ಮುಹಮ್ಮದ್ ಹಫೀಫ್ ಮಂಗಳೂರು ವೆಸ್ಟ್ ರೇಂಜ್, ಮುಹಮ್ಮದ್ ಸವಾದ್ ಮಾಡನ್ನೂರು ರೇಂಜ್ ಆಯ್ಕೆಯಾದರು.

ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಶಾಹಿಂ ಸೂರಲ್ಪಾಡಿ ರೇಂಜ್, ವರ್ಕಿಂಗ್ ಕಾರ್ಯದರ್ಶಿಯಾಗಿ ಮುಹಮ್ಮದ್ ಮುಫೀಝ್ ಗುರುಪುರ ರೇಂಜ್, ಜೊತೆಕಾರ್ಯದರ್ಶಿಗಳಾಗಿ ಮುಹಮ್ಮದ್ ಅಸ್ಲಂ ಆತೂರು ರೇಂಜ್, ಮುಹಮ್ಮದ್ ಸಹಾದ್ ಸುಳ್ಯ ರೇಂಜ್, ಮುಹಮ್ಮದ್ ನಿಹಾಲ್ ಮಾಣಿ ರೇಂಜ್, ಕೋಶಾಧಿಕಾರಿಯಾಗಿ ಮುಹಮ್ಮದ್ ತಮೀಮ್ ಪುತ್ತೂರು ರೇಂಜ್, ಅದಬ್ ಚೇರ್ಮನಾಗಿ ಝಿಯಾದ್ ಬಾಂಬಿಲ ರೇಂಜ್, ಕನ್ವೀನರಾಗಿ ಅಹ್ಮದ್ ಝೈನ್ ದೇರಳಕಟ್ಟೆ ರೇಂಜ್, ಕಿದ್ಮ ಚೇರ್ಮನಾಗಿ ಸಲ್ಮಾನ್ ಫಾರಿಸ್ ಬೆಳ್ತಂಗಡಿ ರೇಂಜ್, ಕನ್ವೀನರ್ ಅಹ್ಮದ್ ಇಶಾಂ ಉಪ್ಪಿನಂಗಡಿ ರೇಂಜ್, ಅಲಿಫ್ ಚೇರ್ಮನಾಗಿ ಇಸ್ಮಾಯಿಲ್ ರಾಶಿಂ ಸಾಲೆತ್ತೂರು ರೇಂಜ್, ಕನ್ವೀನರ್ ಮುಹಮ್ಮದ್ ಝವೀರ್ ಬಂಟ್ವಾಳ ರೇಂಜ್, ಟೆಕ್ಅಡ್ಮಿನ್ ಚೇರ್ಮೇನ್ ಮುಹಮ್ಮದ್ ಅನಸ್ ಉಡುಪಿ ರೇಂಜ್, ಕನ್ವೀನರ್ ಮುಹಮ್ಮದ್ ಶಾನ್ ಪರಂಗಿಪೇಟೆ ರೇಂಜ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಅಸದುಲ್ಲಾ ಅಡ್ಯಾರ್ ಕಣ್ಣೂರು ರೇಂಜ್, ಇಸ್ಮಾಯಿಲ್ ಸುಹೈಲ್ ಮೂಡಬಿದ್ರೆ ರೇಂಜ್, ಝುಹೈಬ್ ಹಸನ್ ಸುರತ್ಕಲ್ ರೇಂಜ್, ಮುಹಮ್ಮದ್ ಸಿಹಾನ್ ವಿಟ್ಲ ರೇಂಜ್, ಇಮ್ತಿಯಾಝ್ ಕುಂಬ್ರ ರೇಂಜ್, ಸೈಫ್ ಕೂರ್ನಡ್ಕ ರೇಂಜ್, ಮುಹಮ್ಮದ್ ಹನೀನ್ ಕಲ್ಲಡ್ಕ ರೇಂಜ್, ಸಿನಾನ್ ಮಂಗಳೂರು ರೇಂಜ್ ಇವರನ್ನು ರೇಂಜ್ ಗಳ ಚೇರ್ಮೇನ್ ಕನ್ವೀನರ್ಗಳ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಸದಸ್ಯರಾದ ನಿಝಾರ್ ಮುಸ್ಲಿಯಾರ್ ಬಂಟ್ವಾಳ ರೇಂಜ್, ಖಾಸಿಂ ಅರ್ಷದಿ ಪರಂಗಿಪೇಟೆ ರೇಂಜ್, ಮಜೀದ್ ದಾರಿಮಿ ಮಾಣಿ ರೇಂಜ್, ಹಾಗೂ ಪಿ.ಜೆ. ಅಬ್ದುಲ್ ಅಝೀಝ್ ಗಡಿಯಾರ್, ಅಲ್ದುಲ್ ರಹ್ಮಾನ್ ದಾರಿಮಿ ಸತ್ತಿಕಲ್ಲು, ಕೆ.ಪಿ.ಅಬ್ದುಲ್ ಮಜೀದ್ ಬುಡೋಳಿ, ಅತಾವುಲ್ಲಾ ಗಡಿಯಾರ್, ಹನೀಫ್ ಗಡಿಯಾರ್, ಮುಸ್ತಫ ಗಡಿಯಾರ್, ಜಲೀಲ್ ಮುಸ್ಲಿಯಾರ್ ಉಪಸ್ಥಿತರಿದ್ದರು. ಕೇಂದ್ರ SKSBV ಉಪಾಧ್ಯಕ್ಷರಾದ ಫರ್ವೀಝ್ ಅಕ್ತರ್ ಪುತ್ತೂರು ವಂದಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X