ಉಳ್ಳಾಲ ತಾಲೂಕು ವಲಯದ ಫುಟ್ಬಾಲ್ ಪಂದ್ಯಾವಳಿ: ಪಾಂಡ್ಯರಾಜ್ ಬಲ್ಲಾಳ್ ತಂಡ ಚಾಂಪಿಯನ್

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದಿಂದ ಆಯೋಜಿಸಲಾದ ಉಳ್ಳಾಲ ತಾಲೂಕು ವಲಯದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕೆ. ಪಾಂಡ್ಯರಾಜ್ ಬಲ್ಲಾಳ್ ಪದವಿ ಪೂರ್ವ ಕಾಲೇಜು ತಂಡ ಚಾಂಪಿಯನ್ ಆಗಿದೆ.
ಫೈನಲ್ ಪಂದ್ಯದಲ್ಲಿ ಟಿಪ್ಪು ಸುಲ್ತಾನ್ ಪದವಿ ಪೂರ್ವ ಕಾಲೇಜು ತಂಡವನ್ನು 1-0 ಅಂತರದಲ್ಲಿ ಸೋಲಿಸುವ ಮೂಲಕ ಪಾಂಡ್ಯರಾಜ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ವಿಜೇತ ತಂಡಕ್ಕೆ ಯು.ಎಂ. ತಮೀಂ ಉಳ್ಳಾಲ ತರಬೇತುದಾರರಾಗಿದ್ದರು.
Next Story





