Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. 'ಯುನಿವೆಫ್ ಕರ್ನಾಟಕ'ಕ್ಕೆ ನೂತನ...

'ಯುನಿವೆಫ್ ಕರ್ನಾಟಕ'ಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ವಾರ್ತಾಭಾರತಿವಾರ್ತಾಭಾರತಿ18 Oct 2023 2:46 PM IST
share
ಯುನಿವೆಫ್ ಕರ್ನಾಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು, ಅ.18: ಯುನಿವೆಫ್ ಕರ್ನಾಟಕದ ವಿವಿಧ ಘಟಕಗಳ ಚುನಾವಣೆ ಇತ್ತೀಚೆಗೆ ನಡೆದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ರಫೀಉದ್ದೀನ್ ಕುದ್ರೋಳಿ ಪುನರಾಯ್ಕೆಯಾಗಿದ್ದಾರೆ. ಸೈಫುದ್ದೀನ್ ಕುದ್ರೋಳಿ ಮತ್ತು ಯು. ಕೆ. ಖಾಲಿದ್, ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ.

ಉಳಿದ ಪದಾಧಿಕಾರಿಗಳ ವಿವರ ಇಂತಿವೆ

ಶಾಖಾಧ್ಯಕ್ಷರು ಮತ್ತು ಕಾರ್ಯದರ್ಶಿಗಳು:

ಕುದ್ರೋಳಿ ಶಾಖೆ- ವಕಾಝ್ ಅರ್ಶಲನ್ ಅಧ್ಯಕ್ಷ ಮತ್ತು ಮುಹಮ್ಮದ್ ಆಸಿಫ್ ಕಾರ್ಯದರ್ಶಿ

ಮಂಗಳೂರು ಶಾಖೆ - ಉಬೈದುಲ್ಲಾ ಬಂಟ್ವಾಳ ಅಧ್ಯಕ್ಷ, ಮುಹಮ್ಮದ್ ಹನೀಫ್ ಕಾರ್ಯದರ್ಶಿ

ಉಳ್ಳಾಲ ಶಾಖೆ - ಫಝಲ್ ಮುಹಮ್ಮದ್ ಅಧ್ಯಕ್ಷ, ಶಮೀರ್ ಉಚ್ಚಿಲ ಕಾರ್ಯದರ್ಶಿ

ದೇರಳಕಟ್ಟೆ ಶಾಖೆ - ಅಬ್ದುರ್ರಹ್ಮಾನ್ ಅಧ್ಯಕ್ಷ, ಮುಹಮ್ಮದ್ ಸುಹೈಲ್ ಕಾರ್ಯದರ್ಶಿ

ಬಂಟ್ವಾಳ ಶಾಖೆ - ಅಶ್ರಫ್ ಫರಂಗಿಪೇಟೆ ಅಧ್ಯಕ್ಷ, ಮುಹಮ್ಮದ್ ಫರಂಗಿಪೇಟೆ ಕಾರ್ಯದರ್ಶಿ

ಬಜ್ಪೆ ಶಾಖೆ - ಅಬ್ದುರ್ರಹ್ಮಾನ್ ಅಧ್ಯಕ್ಷ, ಅಬ್ದುಲ್ ಅಝೀಝ್ ಕಾರ್ಯದರ್ಶಿ

ಕೃಷ್ಣಾಪುರ ಶಾಖೆ - ಉಸ್ಮಾನ್ ಅಧ್ಯಕ್ಷ, ಮುಹಮ್ಮದ್ ಬಶೀರ್ ಕಾರ್ಯದರ್ಶಿ

ವಲಯಾಧ್ಯಕ್ಷರು ಮತ್ತು ಉಪಾಧ್ಯಕ್ಷರು:

ಉತ್ತರ ವಲಯ - ಅಬ್ದುರ್ರಶೀದ್ ಕುದ್ರೋಳಿ ವಲಯಾಧ್ಯಕ್ಷ ಮತ್ತು ಫಹೀಮುದ್ದೀನ್ ಉಪಾಧ್ಯಕ್ಷ

ದಕ್ಷಿಣ ವಲಯ - ಅಡ್ವೊಕೇಟ್ ಸಿರಾಜುದ್ದೀನ್ ವಲಯಾಧ್ಯಕ್ಷ, ಸಯೀದ್ ಅಹ್ಮದ್ ಉಪಾಧ್ಯಕ್ಷ

ಪೂರ್ವ ವಲಯ - ಬಿ. ಎಂ.ಬದ್ರುದ್ದೀನ್ ವಲಯಾಧ್ಯಕ್ಷ, ಉಮರ್ ಮುಖ್ತಾರ್ ಉಪಾಧ್ಯಕ್ಷ

ಪಶ್ಚಿಮ ವಲಯ - ಶೇಖ್ ಹಫೀಝ್ ವಲಯಾಧ್ಯಕ್ಷ, ತಾಯಿಫ್ ಅಹ್ಮದ್ ಉಪಾಧ್ಯಕ್ಷ

ಕೇಂದ್ರ ಸಲಹಾ ಸಮಿತಿ (ಶೂರಾ):

ಚುನಾಯಿತ ಸದಸ್ಯರು:

ರಫೀಉದ್ದೀನ್ ಕುದ್ರೋಳಿ, ಯು.ಕೆ.ಖಾಲಿದ್, ಸೈಫುದ್ದೀನ್, ವಕಾಝ್ ಅರ್ಶಲನ್, ಉಬೈದುಲ್ಲಾ ಬಂಟ್ವಾಳ, ನೌಫಲ್ ಹಸನ್, ಮುಹಮ್ಮದ್ ಆಸಿಫ್ ಕುದ್ರೋಳಿ, ಹುದೈಫ್ ಕುದ್ರೋಳಿ, ಫಝಲ್ ಮುಹಮ್ಮದ್, ಬಿ. ಎಂ. ಬದ್ರುದ್ದೀನ್,

ನಾಮ ನಿರ್ದೇಶಿತ ಸದಸ್ಯರು:

ಫಹೀಮುದ್ದೀನ್, ಮುಹಮ್ಮದ್ ಹನೀಫ್ ಮಂಗಳೂರು.

ರಫೀಉದ್ದೀನ್ ಕುದ್ರೋಳಿ ಅಧ್ಯಕ್ಷತೆಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಯು.ಕೆ.ಖಾಲಿದ್ ಮತ್ತು ಸೈಫುದ್ದೀನ್ ಕುದ್ರೋಳಿ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X