Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸುಳ್ಳು ಸುದ್ದಿ ಹರಡಿ ಸಿಕ್ಕಿಬಿದ್ದ...

ಸುಳ್ಳು ಸುದ್ದಿ ಹರಡಿ ಸಿಕ್ಕಿಬಿದ್ದ ಎಬಿಪಿ ನ್ಯೂಸ್ ನ ಅಭಿಷೇಕ್ ಉಪಾಧ್ಯಾಯ: ಪ್ರಯೋಗಕ್ಕಾಗಿ ಮಾಡಿದೆ ಎಂದು ಸಮರ್ಥನೆ

ಆಸ್ಪತ್ರೆ ಅಡಿಯಲ್ಲಿ ಸುರಂಗ ನಿರ್ಮಿಸಿ ಹಮಾಸ್‌ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದೆ ಎಂದ ಪತ್ರಕರ್ತ

ವಾರ್ತಾಭಾರತಿವಾರ್ತಾಭಾರತಿ15 Nov 2023 3:23 PM IST
share
ಸುಳ್ಳು ಸುದ್ದಿ ಹರಡಿ ಸಿಕ್ಕಿಬಿದ್ದ ಎಬಿಪಿ ನ್ಯೂಸ್ ನ ಅಭಿಷೇಕ್ ಉಪಾಧ್ಯಾಯ: ಪ್ರಯೋಗಕ್ಕಾಗಿ ಮಾಡಿದೆ ಎಂದು ಸಮರ್ಥನೆ

ಹೊಸದಿಲ್ಲಿ: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದ ನಡುವೆ, ಎಬಿಪಿ ನೆಟ್‌ವರ್ಕ್‌ನ ರಾಜಕೀಯ ಸಂಪಾದಕ ಅಭಿಷೇಕ್ ಉಪಾಧ್ಯಾಯ ಅವರು ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್)‌ ವೀಡಿಯೊವನ್ನು ಹಂಚಿಕೊಂಡು, ಹಮಾಸ್‌ ಹೋರಾಟಗಾರರು ಅಲ್‌ ಶಿಫಾ ಆಸ್ಪತ್ರೆಯ ಅಡಿಯಲ್ಲಿ ಸುರಂಗ ನಿರ್ಮಿಸಿ, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದಾರೆ ಎಂದು ಸುಳ್ಳು ಸುದ್ದಿ ಪ್ರತಿಪಾದಿಸಿ ವಿವಾದಕ್ಕೆ ಗುರಿಯಾಗಿದ್ದಾರೆ.

“ಕೊನೆಗೂ, ಇಸ್ರೇಲ್ ತನ್ನ ಅತಿದೊಡ್ಡ ಭೂಕಾರ್ಯಾಚರಣೆಯನ್ನು ಗಾಝಾದೊಳಗೆ ಪ್ರಾರಂಭಿಸಿದೆ. ಇಸ್ರೇಲಿ ಪಡೆಗಳು ಗಾಝಾದ ಅಲ್ ಶಿಫಾ ಆಸ್ಪತ್ರೆಯನ್ನು ತಲುಪಿವೆ. ಹಮಾಸ್ ಇಲ್ಲಿ ಸುರಂಗವನ್ನು ನಿರ್ಮಿಸಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದರು ಎಂದು ವರದಿಯಾಗಿದೆ. ವಸತಿ ಕಟ್ಟಡಗಳು ಮತ್ತು ಆಸ್ಪತ್ರೆಗಳಂತಹ ಸ್ಥಳಗಳನ್ನು ಭಯೋತ್ಪಾದನೆಗಾಗಿ ಬಳಸುತ್ತಿರುವ ಹಮಾಸ್‌ನ ನೈಜ ಸ್ವರೂಪವನ್ನು ಈ ವೀಡಿಯೊವನ್ನು ನೋಡಿ ಅರ್ಥಮಾಡಿಕೊಳ್ಳಿ. ಈ ಹಮಾಸ್‌ಗೆ ಬೆಂಬಲವಾಗಿ ಭಾರತದಲ್ಲಿ ಭಾಷಣಗಳು ಮತ್ತು ರ್ಯಾಲಿಗಳನ್ನು ಮಾಡಲಾಗುತ್ತದೆ ಎಂಬುದನ್ನು ಸಹ ಅರ್ಥಮಾಡಿಕೊಳ್ಳಿ. ಗಾಝಾ ಪರವಾಗಿ ಹಗಲಿರುಳು ಕ್ರಾಂತಿಯ ಧ್ವನಿ ಎತ್ತುವ ಜನರು ಹಮಾಸ್ ಹೆಸರಿನಲ್ಲಿ ಉದ್ದೇಶಪೂರ್ವಕ ನಿಗೂಢ ಮೌನವನ್ನು ವಹಿಸಿದ್ದಾರೆ” ಎಂದು ಉಪಾಧ್ಯಾಯ ಅವರು ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ Altnews.com ಸಹ ಸಂಸ್ಥಾಪಕ ಮುಹಮ್ಮದ್‌ ಝುಬೇರ್‌ ಅವರು ಈ ವಿಡಿಯೋ ಆಗಸ್ಟ್‌ ತಿಂಗಳಿನಿಂದ ಹರಿದಾಡುತ್ತಿದೆ, ಇದು ಹಮಾಸ್‌ಗೆ ಸಂಬಂಧಪಟ್ಟಿದ್ದಲ್ಲ ಎಂದು ತಿಳಿಸಿದ್ದಾರೆ.

“ಹಲೋ 'ಜರ್ನಲಿಸ್ಟ್' ಉಪಾಧ್ಯಾಯ ಅವರೇ, 'ಹಮಾಸ್ ಸುರಂಗಗಳ' ವೀಡಿಯೊ ಆಗಸ್ಟ್‌ನಲ್ಲಿ ಬಂದಿದೆ. ಅಲ್ಲದೆ, ಇದು ಹಮಾಸ್ ಅಲ್ಲ. ವಾಟ್ಸಾಪ್ ಫಾರ್ವರ್ಡ್‌ಗಳನ್ನು ಅವಲಂಬಿಸುವುದನ್ನು ನಿಲ್ಲಿಸಿ" ಎಂದು ಝುಬೈರ್‌ ಟ್ವೀಟ್‌ ಮಾಡಿದ್ದರು.ಕೆಲವು ನೆಟ್ಟಿಗರು ಕೂಡಾ ಉಪಾಧ್ಯಾಯ ಅವರ ಸುಳ್ಳು ಪ್ರತಿಪಾದನೆಗೆ ಟೀಕೆಗಳನ್ನು ಮಾಡಿದ್ದು, ಉಪಾಧ್ಯಾಯ ಹಂಚಿಕೊಂಡಿರುವ ವಿಡಿಯೋವನ್ನು ಆಗಸ್ಟ್‌ನಲ್ಲೇ ಪೋಸ್ಟ್‌ ಮಾಡಲಾಗಿತ್ತು ಎಂಬುದರ ಹಲವು ಸ್ಕ್ರೀನ್‌ ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ.

ಅದಾಗ್ಯೂ, ತನ್ನ ಸುಳ್ಳನ್ನು ಸಮರ್ಥಿಸಿಕೊಂಡಿರುವ ಪತ್ರಕರ್ತ ಉಪಾಧ್ಯಾಯ, ಬುದ್ಧಿಜೀವಿಗಳ ಸೋಗಿನಲ್ಲಿ ಅಡಗಿರುವ ಹಮಾಸ್ ಬೆಂಬಲಿಗರನ್ನು ಬಹಿರಂಗಪಡಿಸಲು ತಾನು ಪ್ರಯೋಗವನ್ನು ನಡೆಸಿರುವುದಾಗಿ ಹೇಳಿದ್ದಾರೆ.

"ಹಲೋ ʼಸತ್ಯ ಪರೀಕ್ಷಕ' @zoo_bear (ಝುಬೈರ್), ಈ ವೀಡಿಯೊವನ್ನು ಕೇವಲ ಪ್ರಯೋಗಕ್ಕಾಗಿ ಪೋಸ್ಟ್ ಮಾಡಲಾಗಿದೆ, ಇದರಿಂದ ಬುದ್ಧಿಜೀವಿಗಳ ಸೋಗಿನಲ್ಲಿ ಅಡಗಿರುವ ಹಮಾಸ್ ಬೆಂಬಲಿಗರು ಬಹಿರಂಗವಾಗಿ ಹೊರಬರುತ್ತಾರೆ. ಬಾಣವು ನಿಖರವಾಗಿ ಗುರಿ ತಲುಪಿದೆ. ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದಕ್ಕಾಗಿ ಧನ್ಯವಾದಗಳು. ಇಂತಹ ಪ್ರಯೋಗಗಳು ಭವಿಷ್ಯದಲ್ಲಿಯೂ ನಡೆಯುತ್ತಲೇ ಇರುತ್ತವೆ. ದಯವಿಟ್ಟು ಸೇರುತ್ತಿರಿ" ಎಂದು ಉಪಾಧ್ಯಾಯ ಟ್ವೀಟ್‌ ಮಾಡಿದ್ದಾರೆ.

ಸುಳ್ಳು ಮಾಹಿತಿಯ ಪ್ರಸಾರ ಮಾಡಿ ಉಪಾಧ್ಯಾಯ ಅವರು ಟೀಕೆಗಳನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ; ಈ ಹಿಂದೆ, ಉಪಾಧ್ಯಾಯ ಅವರು ಉದ್ದೇಶಪೂರ್ವಕವಾಗಿ ದೆಹಲಿಯಲ್ಲಿ ಪ್ರವಾಹ ಉಂಟಾಗಿದೆ ಎಂಬಂತೆ ವರದಿ ಮಾಡಿದ್ದಾರೆಂದು ಆರೋಪಿಸಲಾಗಿತ್ತು.

आख़िरकार इज़राइल ने ग़ाज़ा के भीतर ग्राउंड ऑपरेशन का सबसे बड़ा आग़ाज़ कर दिया है।

इज़राइल की फ़ौज गाज़ा के मेन अल शिफ़ा हॉस्पिटल पहुँच चुकी है।

ख़बर है कि हमास के आतंकियों ने यहाँ भी टनल बनाकर हथियारों का ज़ख़ीरा जमा कर रखा था।

इस वीडियो को देखिए और रिहायशी इमारतों व अस्पताल… pic.twitter.com/LpkdbmG2H7

— abhishek upadhyay (@upadhyayabhii) November 13, 2023

Hello 'Journalist' @upadhyayabhii,
This Video Of ‘Hamas Tunnels’ Is from August. Also, This isn’t Hamas. Stop relying on WhatsApp forwards. https://t.co/jEd5IJjne2 pic.twitter.com/k689LON24k

— Mohammed Zubair (@zoo_bear) November 13, 2023

Hello “Fact checker” @zoo_bear

ये वीडियो सिर्फ़ एक एक्सपेरिमेंट के लिए डाला था ताकि इंटेलेक्चुअल की खाल में छुपकर बैठे हमास समर्थक खुलकर सामने आ जाएँ।

तीर एकदम निशाने पर लगा है।

मिशन को पूरा करने के लिए धन्यवाद।

आगे भी इस तरह के एक्सपेरिमेंट होते रहेंगे। Please keep joining… https://t.co/z8JLVGGDz1

— abhishek upadhyay (@upadhyayabhii) November 14, 2023

share
ವಾರ್ತಾಭಾರತಿ
ವಾರ್ತಾಭಾರತಿ
Next Story
X