2024ರ ಚುನಾವಣೆಗೆ ಪ್ರಣಾಳಿಕೆ ಸಮಿತಿ ರಚಿಸಿದ ಕಾಂಗ್ರೆಸ್: ಸಿಎಂ ಸಿದ್ದರಾಮಯ್ಯಗೂ ಲಭಿಸಿದ ಸ್ಥಾನ
ಮುಖ್ಯಮಂತ್ರಿ ಸಿದ್ದರಾಮಯ್ಯ
ಹೊಸದಿಲ್ಲಿ: ಮುಂಬರುವ ಸಾರ್ವತ್ರಿಕ ಚುನಾವಣೆಗೆ ಪಕ್ಷದ ಪ್ರಣಾಳಿಕೆ ರಚಿಸಲು ಕಾಂಗ್ರೆಸ್ ತನ್ನ ಸಮಿತಿಯನ್ನು ರಚಿಸಿದೆ. ಪ್ರಣಾಳಿಕೆ ರಚನಾ ಸಮಿತಿಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಸ್ಥಾನ ಸಿಕ್ಕಿದೆ.
ಕಾಂಗ್ರೆಸ್ ಬಿಡುಗಡೆಗೊಳಿಸಿದ 16 ಮಂದಿಯ ಪಟ್ಟಿಯಲ್ಲಿ ಸಿದ್ದರಾಮಯ್ಯ ಮಾತ್ರವಲ್ಲದೆ ಪಿ. ಚಿದಂಬರಂ, ಜೈರಾಂ ರಮೇಶ್, ಜಿಗ್ನೇಶ್ ಮೇವಾನಿ ಮೊದಲಾದವರು ಸಮಿತಿಯಲ್ಲಿ ಇರಲಿದ್ದಾರೆ.
ಕಾಂಗ್ರೆಸ್ ಬಿಡುಗಡೆಗೊಳಿಸಿದ ಪಟ್ಟಿ ಇಲ್ಲಿದೆ:
ಪಿ.ಚಿದಂಬಂ - ಅಧ್ಯಕ್ಷ
ಟಿ.ಎಸ್. ಸಿಂಗ್ ಡಿಯೊ - ಸಂಚಾಲಕ
ಸಿದ್ದರಾಮಯ್ಯ
ಪ್ರಿಯಾಂಕ ಗಾಂಧಿ ವಾದ್ರ
ಆನಂದ್ ಶರ್ಮಾ
ಜೈರಾಂ ರಮೇಶ್
ಶಶಿ ತರೂರ್
ಗೈಖಂಗಮ್
ಗೌರವ್ ಗೊಗೊಯಿ
ಪ್ರವೀಣ್ ಚಕ್ರವರ್ತಿ
ಇಮ್ರಾನ್ ಪ್ರತಾಪ್ಗರಿ
ಕೆ.ರಾಜು
ಓಂಕಾರ್ ಸಿಂಗ್ ಮಾರ್ಕಂ
ರಂಜೀತ್ ರಂಜನ್
ಜಿಗ್ನೇಶ್ ಮೇವಾನಿ
ಗುರುದೀಪ್
Next Story