×
Ad

ಪ.ಬಂಗಾಳ: ಸಂದೇಶಖಾಲಿ ಪ್ರಕರಣ; ಆರೋಪಿ ಶಹಾಜಹಾನ್ ಶೇಖ್ ಬಂಧನ

Update: 2024-02-29 09:31 IST

ಶಹಜಹಾನ್ ಶೇಖ್ | Photo: telegraphindia.com

ಹೊಸದಿಲ್ಲಿ: ಸಂದೇಶಖಾಲಿ ಲೈಂಗಿಕ ಕಿರುಕುಳ ಮತ್ತು ಭೂ ಕಬಳಿಕೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಟಿಎಂಸಿ ಮುಖಂಡ ಶಹಾಜಹಾನ್ ಶೇಖ್ ನನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂದೇಶಖಾಲಿಯಲ್ಲಿ ಶೇಖ್ ನನ್ನು ಸೆರೆಹಿಡಿಯಲಾಯಿತು ಎಂದು ಹೇಳಲಾಗಿದೆ. ಆರೋಪಿಯನ್ನು ಸ್ಥಳೀಯ ನ್ಯಾಯಾಲಯದಲ್ಲಿ ಗುರುವಾರ ಹಾಜರುಪಡಿಸಲಾಗುತ್ತದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News