ಲಕ್ಷ್ಮೀ ನಾರಾಯಣ ಭಟ್
Update: 2025-10-30 19:35 IST
ಮೂಡುಬಿದಿರೆ: ಅನಂತಾಸನ ಮಠ (ಗುಡ್ಡೆಮಠ)ದ ಆಡಳಿತ ಮೊಕ್ತೇಸರ ಹಾಗೂ ಪ್ರಧಾನ ಅರ್ಚಕರಾಗಿದ್ದ ಲಕ್ಷ್ಮೀ ನಾರಾಯಣ ಭಟ್ ಅವರು ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಪುತ್ತೂರಿನಲ್ಲಿ ನಿಧನರಾಗಿದ್ದಾರೆ.
ಕರಿಂಜೆ ದಿ. ರಾಮಕೃಷ್ಣ ಅಸ್ರಣ್ಣ ಅವರ ಪುತ್ರರಾಗಿರುವ ಅವರು ಸಮಾಜಕ್ಕೆ ಧಾರ್ಮಿಕ ಮತ್ತು ಸಾಮಾಜಿಕವಾಗಿ ತಮ್ಮದೇ ಆದ ಕೊಡುಗೆ ನೀಡಿದ್ದರು. ಈ ಹಿಂದೆ ಕಲ್ಲಬೆಟ್ಟು ಸಹಕಾರಿ ಸಂಘದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು.