×
Ad

ಜಗದೀಶ್ ಬಂಗೇರ

Update: 2025-10-12 21:13 IST

ಮಂಗಳೂರು: ಮುಲ್ಕಿ ಚಿತ್ರಾಪು ಗಜನಿ ಶಾರದಾ ಮೂಕಂಬಿಕಾ ಮಂದಿರದ ಬಳಿಯ ನಿವಾಸಿ, ಸವಿತಾ ಸಮಾಜದ ಸಕ್ರಿಯ ಸದಸ್ಯ ಜಗದೀಶ್ ಬಂಗೇರ (54) ರವಿವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು.

ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News