×
Ad

LIVE UPDATES | ತೆಲಂಗಾಣ : ಸರಕಾರ ರಚಿಸಲು ಹಕ್ಕು ಮಂಡಿಸಿದ ಕಾಂಗ್ರೆಸ್ ನಿಯೋಗ

Update: 2023-12-03 08:04 IST

ಹೊಸದಿಲ್ಲಿ: ನಾಲ್ಕು ರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ತೆಲಂಗಾಣ ಹೊರತುಪಡಿಸಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡದಲ್ಲಿ ಬಿಜೆಪಿಯ ಕಮಲ ಅರಳಿದೆ. ತೆಲಂಗಾಣದಲ್ಲಿ ಕೆಸಿಆರ್‌ ಅವರ ಬಿಆರ್‌ಸಿ ಪಕ್ಷ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕಾರ ಬಿಟ್ಟುಕೊಟ್ಟಿದೆ. ಆ ಮೂಲಕ ತೆಲಂಗಾಣದ ಇತಿಹಾಸದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಮರಳಿದೆ. ಕೆಸಿಆರ್‌ ರಾಜೀನಾಮೆ ಸಲ್ಲಿಸಿದ್ದಾರೆ. ಚುನಾವಣೆ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ವಾರ್ತಾಭಾರತಿ ಲೈವ್‌ ಅಪ್‌ಡೇಟ್‌ ನಿರೀಕ್ಷಿಸಿ....

Live Updates
2023-12-03 17:48 GMT

2023-12-03 17:37 GMT

ತೆಲಂಗಾಣ : ಸರಕಾರ ರಚಿಸಲು ಹಕ್ಕು ಮಂಡಿಸಿದ ಕಾಂಗ್ರೆಸ್ ನಿಯೋಗ

2023-12-03 17:32 GMT

ಛತ್ತೀಸ್‌ಗಡದಲ್ಲಿ ಕಾಂಗ್ರೆಸ್ ಸೋಲಿನ ನಂತರ ಸಿಎಂ ಮತ್ತು ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್ ರಾಜೀನಾಮೆ

2023-12-03 14:19 GMT

ದೇಶದ ಜನರ ಹೃದಯ ಗೆಲ್ಲಬೇಕಾದರೆ ರಾಷ್ಟ್ರದ ಹಿತ ಕಾಪಾಡಬೇಕು : ಪ್ರಧಾನಿ ಮೋದಿ

2023-12-03 14:17 GMT

2024ರ ಲೋಕಸಭಾ ಚುನಾವಣೆಯಲ್ಲೂ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ

2023-12-03 14:16 GMT

ಕುಟುಂಬ ರಾಜಕಾರಣ ದೊಡ್ಡ ಆತಂಕ :ಪ್ರಧಾನಿ ಮೋದಿ

2023-12-03 14:08 GMT

ನಮ್ಮ ವಿಶ್ವಾಸದಂತೆ ರಾಜಸ್ಥಾನದಲ್ಲಿ ಗೆಲುವು : ಪ್ರಧಾನಿ ಮೋದಿ

2023-12-03 14:07 GMT

ಮಧ್ಯಪ್ರದೇಶ, ಛತ್ತೀಸ್‌ಗಡ, ರಾಜಸ್ಥಾನದ ಯುವ ಮತದಾರರು ಬಿಜೆಪಿ ಜೊತೆಗಿದ್ದಾರೆ : ಪ್ರಧಾನಿ ಮೋದಿ

2023-12-03 14:06 GMT

ದೇಶದಲ್ಲಿ ಕಾಂಗ್ರೆಸ್‌ ಆಡಳಿತದಿಂದ ಜನರು ಬೇಸತ್ತಿದ್ದಾರೆ : ಪ್ರಧಾನಿ ಮೋದಿ

2023-12-03 14:05 GMT

ಡಬಲ್‌ ಇಂಜಿನ್‌ ಇರುವ ರಾಜ್ಯ ಸರಕಾರಗಳು ಅಭಿವೃದ್ದಿಯಾಗುತ್ತಿವೆ : ಪ್ರಧಾನಿ ಮೋದಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News