FLASH NEWS
- ಶೇ.40 ಕಮಿಷನ್ ಆರೋಪ ಪ್ರಕರಣ | ಜೂನ್.7 ರಂದು ಕೋರ್ಟ್ಗೆ ಹಾಜರಾಗಲು ರಾಹುಲ್ ಗಾಂಧಿಗೆ ಸೂಚನೆ
- ದಿಲ್ಲಿಯಲ್ಲಿ ಇಂಡಿಯಾ ಮೈತ್ರಿಕೂಟದ ಮಹತ್ವದ ಸಭೆ
- ವಾಲ್ಮೀಕಿ ನಿಗಮದ ಅವ್ಯವಹಾರ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
- ಶೇ.40 ಕಮಿಷನ್ ಜಾಹಿರಾತು ಪ್ರಕರಣ | ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಜಾಮೀನು
- ಕೊನೆಯ ಹಂತದ ಮತದಾನ: ಪಶ್ಚಿಮ ಬಂಗಾಳದ ವಿವಿಧೆಡೆ ಹಿಂಸಾತ್ಮಕ ಘಟನೆ; ಮೀಸಲು ಇವಿಎಂ ನೀರಿಗೆಸೆದ ದುಷ್ಕರ್ಮಿಗಳು
- ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ, ಅಧಿಕಾರಿ ಆತ್ಮಹತ್ಯೆ ಪ್ರಕರಣ: ಸಮಗ್ರ ತನಿಖೆಗಾಗಿ ಎಸ್ಐಟಿ ರಚನೆ
- ಲೈಂಗಿಕ ಹಗರಣ: ಜೂನ್ 6ರ ವರೆಗೆ ಪ್ರಜ್ವಲ್ ರೇವಣ್ಣ ಎಸ್ಐಟಿ ಕಸ್ಟಡಿಗೆ
- ವಿಧಾನ ಪರಿಷತ್ ಚುನಾವಣೆ: ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ಲಾಬಿ ಜೋರು !
- ಬಿಸಿಲಿನ ತಾಪಕ್ಕೆ ದೇಶದಲ್ಲಿ 54 ಮಂದಿ ಬಲಿ
- ಫಾರ್ಮ್ 12 ಮತ್ತು ಮುದ್ರೆಯಿಲ್ಲದ ಮತಪತ್ರ ಸಲ್ಲಿಸುವಂತೆ ಪೋಲಿಸರಿಗೆ ಸೂಚಿಸಲಾಗಿತ್ತು: ಚುನಾವಣಾ ಆಯೋಗಕ್ಕೆ ಹರ್ಯಾಣ ಪೋಲಿಸ್ ಸಂಘದ ದೂರು
- ಕೇರಳ ಪ್ರವೇಶಿಸಿದ ನೈಋತ್ಯ ಮುಂಗಾರು
- ಪಶ್ಚಿಮ ಬಂಗಾಳ, ಹರಿಯಾಣ, ಉತ್ತರಾಖಂಡದಲ್ಲಿ CAA ಅಡಿಯಲ್ಲಿ ಕೇಂದ್ರದಿಂದ ಪೌರತ್ವ ನೀಡಲು ಆರಂಭ : ಗೃಹ ಸಚಿವಾಲಯ