Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. 45 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

45 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

ವಾರ್ತಾಭಾರತಿವಾರ್ತಾಭಾರತಿ1 Jan 2016 11:44 PM IST
share
45 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಎಂ.ಚಂದ್ರಶೇಖರ್-ಮಂಗಳೂರು ನಗರ ಪೊಲೀಸ್ ಆಯುಕ್ತ
ಬೆಂಗಳೂರು, ಜ. 1: ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್, ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಎನ್.ಎಸ್.ರೆಡ್ಡಿ ಸೇರಿದಂತೆ ಒಟ್ಟು 45 ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಭಡ್ತಿ ನೀಡಿ, ವರ್ಗಾವಣೆ ಮಾಡಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ.

 ಸೋನಿಯಾ ನಾರಂಗ್- ಸಿಐಡಿ ವಿಭಾಗದ ಡಿಜಿಪಿ, ಬಿಎನ್.ಎಸ್.ರೆಡ್ಡಿ-ಐಜಿಪಿ, ಪೊಲೀಸ್ ಅಕಾಡಮಿ ಮೈಸೂರು, ಎಂ.ಎನ್. ನಾಗರಾಜ್-ಎಸ್ಪಿ ಬಾಗಲಕೋಟೆ, ಪಿ.ಎಸ್.ಹರ್ಷ-ಡಿಸಿಪಿ, ಈಶಾನ್ಯ ವಿಭಾಗ, ವಿಕಾಸ್ ಕುಮಾರ್-ಎಸ್ಪಿ ಆಂತರಿಕ ಭದ್ರತೆ ಬೆಂಗಳೂರು, ಟಿ.ಡಿ.ಪವಾರ್-ಎಸ್ಪಿ, ಆಂತರಿಕ ಭದ್ರತೆ, ಕೌಶಲೇಂದ್ರ ಕುಮಾರ್- ಎಸ್ಪಿ, ಕೋಲಾರ.
ಆರ್.ದಿಲೀಪ್-ಐಜಿಪಿ, ಬೆಂಗಳೂರು ಅಪರಾಧ ವಿಭಾಗ, ಪಿ.ರಾಜೇಂದ್ರ ಪ್ರಸಾದ್-ಎಸ್ಪಿ, ಕೊಡಗು, ಆರ್.ರಮೇಶ್-ಎಸ್ಪಿ, ಲೋಕಾಯುಕ್ತ, ಎಂ.ಬಿ. ಬೋರಲಿಂಗಯ್ಯ-ಡಿಸಿಪಿ, ಆಗ್ನೇಯ ವಿಭಾಗ, ರೋಹಿಣಿ ಕಟೋಚ್ ಸೆಪಟ್-ಎಸ್ಪಿ, ವಿಶೇಷ ತನಿಖಾ ತಂಡ(ಎಸ್‌ಐಟಿ), ಎಸ್.ರವಿ-ಐಜಿಪಿ, ಕೆಎಸ್ಸಾರ್ಪಿ, ಎಂ.ಚಂದ್ರಶೇಖರ್-ನಗರ ಪೊಲೀಸ್ ಆಯುಕ್ತ ಮಂಗಳೂರು. ಬಿ.ಶಿವಕುಮಾರ್-ಐಜಿಪಿ ವಾಯವ್ಯ ವಲಯ, ಪ್ರೇಮಶಂಕರ ಮೀನಾ-ಡಿಜಿಪಿ ತರಬೇತಿ.

ಎಚ್.ಎನ್.ಸತ್ಯನಾರಾಯಣ ರಾವ್-ಡಿಜಿಪಿ ಕಾರಾಗೃಹ, ಪದ್ಮ ಕುಮಾರ್ ಗರ್ಗ್-ಡಿಜಿಪಿ ಪೊಲೀಸ್ ಗೃಹನಿರ್ಮಾಣ ಮಂಡಳಿ, ಕಮಲ್ ಪಂತ್- ಎಡಿಜಿಪಿ-ಕೆಎಸ್ಸಾರ್ಪಿ, ಭಾಸ್ಕರ್ ರಾವ್-ಎಡಿಜಿಪಿ ಅಪರಾಧ ಮತ್ತು ತಾಂತ್ರಿಕ ಸೇವೆ.
ಎಸ್.ಪರಶಿವಮೂರ್ತಿ-ಎಡಿಜಿಪಿ ಲೋಕಾಯುಕ್ತ, ಸುನಿಲ್ ಅಗರವಾಲ್- ಎಡಿಜಿಪಿ ಸಿಆರ್‌ಇ ಸೆಲ್, ಎನ್.ಶಿವಕುಮಾರ್-ಎಡಿಜಿಪಿ ರಾಜ್ಯ ಮಾನವ ಹಕ್ಕುಗಳ ಆಯೋಗ, ಸಿ.ಎಚ್.ಪ್ರತಾಪ ರೆಡ್ಡಿ, ಎಡಿಜಿಪಿ ಸಿಐಡಿ, ಬೊರಸೆ ಭೂಷಣ್ ಗುಲಾಬ್ ರಾವ್-ಎಸ್ಪಿ ಸಿಐಡಿ, ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ- ಎಸ್ಪಿ ಮಂಡ್ಯ, ನಿಕ್ಕಂ ಪ್ರಕಾಶ್ ಅಮ್ರಿತ್-ಎಸ್ಪಿ ಬೀದರ್.

ಡಾ.ಭೀಮಾಶಂಕರ್-ಎಸ್ಪಿ ದಾವಣಗೆರೆ, ಧಮೇಂದ್ರ ಕುಮಾರ್ ಮೀನಾ-ಎಸ್ಪಿ ಧಾರವಾಡ, ಜಿ.ರಾಧಿಕಾ-ಎಸ್ಪಿ ಗುಪ್ತಚರ ವಿಭಾಗ, ಹರ್ಷಕುಮಾರ್ ಪಾಂಡೆ- ಎಸ್ಪಿ ಹಾಸನ, ಡಿ.ರೂಪಾ-ನಿರ್ದೇಶಕಿ ಸಕಾಲ ಮಿಷನ್, ಎನ್.ಶಿವಪ್ರಸಾದ್-ಡಿಐಜಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎಚ್.ಎಸ್.ವೆಂಕಟೇಶ್-ಡಿಜಿಪಿ ರೈಲ್ವೆ ವಿಭಾಗ, ಕೆ.ಎಸ್.ಆರ್.ಚರಣ್ ರೆಡ್ಡಿ- ಎಸಿಪಿ- ಪಶ್ಚಿಮ ವಿಭಾಗ.
ಮಾಲಿನಿ ಕೃಷ್ಣಮೂರ್ತಿ-ಐಜಿಪಿ ಎಸ್‌ಐಟಿ, ಹಿತೇಂದ್ರ-ಐಜಿಪಿ-ಆಡಳಿತ ವಿಭಾಗ, ಕೆ.ವಿ.ಶರತ್ ಚಂದ್ರ-ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ), ಪಂಕಜ್ ಕುಮಾರ್-ಹೊಸದಿಲ್ಲಿ ಗುಪ್ತಚರ ವಿಭಾಗ, ಎಂ.ನಿಂಬಾಳ್ಕರ್ ಹೇಮಂತ್-ಐಜಿಪಿ ಸಿಐಡಿ, ಮನಿಷ್ ಕರಬೀಕರ್-ಡಿಐಜಿ, ಸೌಮೇಂದ್ರ ಮುಖರ್ಜಿ -ನಗರ ಪೊಲೀಸ್ ಆಯುಕ್ತ ಬೆಳಗಾವಿಗೆ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X