ಕಾಸರಗೋಡು: ಹೊಳೆ ಅಧ್ಯಯನ ಶಿಬಿರಕ್ಕೆ ಚಾಲನೆ

ಕಾಸರಗೋಡು : ಪರಿಸರದ ಕುರಿತು ಜಾಗ್ರತಿ ಮೂಡಿಸುವ ನಿಟ್ಟಿನಲ್ಲಿ ಪರಿಸರ ಸಮಿತಿ, ಜಿಲ್ಲಾ ಸಮಿತಿ ವತಿಯಿಂದ ಎರಡು ದಿನಗಳ ಹೊಳೆ ಅಧ್ಯಯನ ಶಿಬಿರ ಕ್ಕೆ ಚಾಲನೆ ನೀಡಲಾಯಿತು .
ಕಾಸರಗೋಡು ಪಳ್ಳ೦ ತೀರದಲ್ಲಿ ನಡೆದ ಶಿಬಿರದ ಉದ್ಘಾಟನೆಯನ್ನು ಕಾಸರಗೋಡು ಕೇಂದ್ರ ವಿದ್ಯಾನಿಲಯದ ಉಪಕುಲಪತಿ ಡಾ . ಜಿ . ಗೋಪಕುಮಾರ್ ಉದ್ಘಾಟಿಸಿದರು .
ಟಿ. ಸಿ ಮಾಧವ ಪಣಿಕ್ಕರ್ ಅಧ್ಯಕ್ಷತೆ ವಹಿಸಿದ್ದರು . ಪಿ. ಟಿ . ಜಿ ನಂಬ್ಯಾರ್, ಎ . ಗೋಪಿನಾಥ್ , ಎಂ . ಗೋಪಾಲನ್ , ಎಸ್. ಜಯಶ್ರೀ , ಅಂಬಲತ್ತರ ಕುನ್ಚಿ ಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು .
ಪರಿಸರದ ಅದರಲ್ಲೂ ಹೊಳೆಗಳ ಸಂರಕ್ಷಣೆ ಕುರಿತು ಮಾಹಿತಿ ನೀಡಲಾಗುತ್ತಿದೆ
Next Story





