ಕಿರುಕುಳ: ಆರೋಪಿ ಬಂಧನ
ಕಾಸರಗೋಡು : ವಿವಾಹ ಭರವಸೆ ನೀಡಿ ದೈಹಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯುವಕನೋರ್ವನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ .
ಬಂಧಿತ ನನ್ನು ವರ್ಕಾಡಿ ಬಂಗಲದ ಕುಶಾಲಾಕ್ಷ ( 26) ಎಂದು ಗುರುತಿಸಲಾಗಿದೆ .
ತಂದೆ - ತಾಯಿ ಮೃತಪಟ್ಟ ಹಿನ್ನಲೆಯಲ್ಲಿ ಸಂಬಂಧಿಕರ ಮನೆಯಲ್ಲಿ ರುವ ಯುವತಿಗೆ ವಿವಾಹ ಭರವಸೆ ನೀಡಿ ದೈಹಿಕ ಸಂಪರ್ಕಕ್ಕೆ ಬಳಸಿರುವುದಾಗಿ ಯುವತಿ ದೂರು ನೀಡಿದ್ದರು .
Next Story





