ಕಾಸರಗೋಡು : ಆತ್ಮಹತ್ಯೆ
ಕಾಸರಗೋಡು : ನೇಣುಬಿಗಿದು ಗ್ರಹಿಣಿ ಆತ್ಮಹತ್ಯೆಗೈದ ಘಟನೆ ಚೆರ್ವತ್ತೂರಿನಲ್ಲಿ ನಡೆದಿದೆ .
ಚೆರ್ವತ್ತೂರಿನ ಮಹೇಂದ್ರ ರವರ ಪತ್ನಿ ಸ್ವಾತಿ (22) ಮ್ರತಪಟ್ಟವರು .
ಆದಿತ್ಯವಾರ ರಾತ್ರಿ ಘಟನೆ ನಡೆದಿದ್ದು , ಪತಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .
ಮಹೇಂದ್ರ ಸಿ ಆರ್ ಪಿ ಎಫ್ ಯೋಧನಾಗಿದ್ದು ., ಕೆಲದಿನಗಳ ಹಿಂದೆಯಷ್ಟೇ ರಜೆಯಲ್ಲಿ ಮನೆಗೆ ಬಂದಿದ್ದರು .
ಕ್ರತ್ಯಕ್ಕೆ ಕಾರಣ ತಿಳಿದು ಬಂದಿಲ್ಲ . ಹೊಸದುರ್ಗ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ
Next Story





