ಸಹಬಾಳ್ವೆ ಸಾಗರ
ಕರ್ನಾಟಕ ಕೋಮು ಸೌಹಾರ್ದ ವೇದಿಕೆ , ಕೇಂದ್ರ ಸಮಿತಿ ,
ಸಹಬಾಳ್ವೆ ಸಾಗರ
ವಿವಿಧ ಧರ್ಮ, ಜಾತಿ, ಸಿದ್ಧಾಂತ, ಸಂಸ್ಕೃತಿ, ಭಾಷೆಗಳು ಸಂಗಮಿಸುವ ರಾಷ್ಟ್ರೀಯ ಸಮಾವೇಶ
ನಾಡಿನ ನಾಲ್ಕು ದಿಕ್ಕುಗಳಿಂದಲೂ "ಸಹಬಾಳ್ವೆಯ ನದಿ ಜನ ಜಾಥಾ"ಗಳು ಅರಬ್ಬಿ ಕಡಲ ತಡಿಗೆ ಬಂದು ಸೇರಲಿವೆ. ಯಕ್ಷಗಾನ, ನಾಟಕ, ಸೂಫಿ-ವಚನ ಗಾಯನ, ಹೋರಾಟದ ಹಾಡುಗಳು, ಧಫ್ ಕವಾಲಿ ಮತ್ತು ವಿವಿಧ ಜನಪರ ಕಲಾ ಪ್ರಕಾರಗಳ ಅನಾವರಣ
ತಾರೀಖು 30.01.2016
ಸ್ಥಳ : ಪುರಭವನ (ಟೌನ್ ಹಾಲ್)
ಮಂಗಳೂರು
ಸಮಯ: ಬೆಳಿಗ್ಗೆ 9ರಿಂದ ರಾತ್ರಿ 8
Next Story





